Tumgik
love-indianculture · 4 years
Photo
Tumblr media
ಇದು ಯಾವುದೇ ಕತೆಯಲ್ಲ. ಹೊಗಳಿ ಅಟ್ಟಕ್ಕೇರಿಸುವ ಬರವಣಿಗೆಯೂ ಅಲ್ಲ. ಒಬ್ಬ ಸರಳ ಜನಾನುರಾಗಿ ಪ್ರಧಾನಿಯ ಕಳಕಳಿಯ ಸತ್ಯದರ್ಶನ ಅಷ್ಟೇ. . ನೆನ್ನೆ ಶನಿವಾರ ಮಧ್ಯರಾತ್ರಿ 12.15 ಕ್ಕೆ ಒರಿಸ್ಸಾದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಪ್ರಧಾನಿ ಮೋದಿಯವರಿಗೆ ದೂರವಾಣಿ ಕರೆ ಮಾಡಿದರು. ▪️ನವೀನ ಪಟ್ನಾಯಕ್ :: ನಮಸ್ತೆ ಮೋದಿಯವರೇ ಈಗ ಮಧ್ಯರಾತ್ರಿ 12.15. ನಿಮಗೆ ಕರೆ ಮಾಡಿ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಕೇಳುತ್ತಿದ್ದೇನೆ. ನನಗೆ ನಾಳೆಯೊಳಗೆ ಕರೋನಾ ಟೆಸ್ಟ್ ಕಿಟ್ ಪಡೆಯುವ ನಿರೀಕ್ಷೆಯಿತ್ತು . ಆದರೆ ಕೆಲವು ಲಾಜಿಸ್ಟಿಕಲ್ ವ್ಯವಸ್ಥೆಯ ಸಮಸ್ಯೆಗಳಿಂದಾಗಿ ಕಿಟ್ ಸಾಗಿಸುವ ಟ್ರಕ್‌ಗಳು ಮುಂಬೈನಲ್ಲಿಯೇ ಸಿಲುಕಿಕೊಂಡಿವೆ. ನಮಗೆ ತಕ್ಷಣ ಆ ಕಿಟ್‌ಗಳು ಬೇಕೇಬೇಕು. ▪️ನರೇಂದ್ರ ಮೋದಿ :: ಒಹೋ.... ಹಾಗಾ.... ನಾನು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆ . ದಯವಿಟ್ಟು ಚಿಂತಿಸಬೇಡಿ. ನಾನು ಭರವಸೆ ಕೊಡುತ್ತೇನೆ. ಅದನ್ನು ನಾನು ನೋಡಿಕೊಳ್ಳುತ್ತೇನೆ ಮತ್ತು ಕಿಟ್‌ಗಳು ನಿಮ್ಮ ರಾಜ್ಯದ ರಾಜಧಾನಿಯನ್ನು ಶೀಘ್ರದಲ್ಲೇ ಖಂಡಿತವಾಗಿ ತಲುಪುವಂತೆ ವ್ಯವಸ್ಥೆ ಮಾಡುತ್ತೇನೆ. ▪️ನವೀನ ಪಟ್ನಾಯಕ್ :: ಧನ್ಯವಾದಗಳು ಆದರೆ ನನಗೆ ಈ ಬೆಳಿಗ್ಗೆಯೇ ಕರೋನಾ ಟೆಸ್ಟ್ ಕಿಟ್‌ಗಳು ಬೇಕೇಬೇಕು? ▪️ನರೇಂದ್ರ ಮೋದಿ :: ಮುಂದಿನ 6 ಗಂಟೆಗಳಲ್ಲಿ ನಿಮಗೆ ಕಿಟ್‌ಗಳನ್ನು ತಲುಪಿಸಿದರೆ ಸಾಕಲ್ಲವೇ? ▪️ನವೀನ ಪಟ್ನಾಯಕ್ :: ಹೌದು, ಸೂರ್ಯೋದಯಕ್ಕೆ ಮುಂಚಿತವಾಗಿ ನಮಗೆ ಕಿಟ್‌ಗಳು ಸಿಗಲೇಬೇಕೆಂದು ನಾನು ವಿನಂತಿಸುತ್ತೇನೆ. ದಯವಿಟ್ಟು ನನ್ನನ್ನು ನಿರಾಶೆಗೊಳಿಸಬೇಡಿ ಗುಡ್ ನೈಟ್. ನಿನ್ನೆ ರಾತ್ರಿ ಈ ಫೋನ್ ಕರೆ ಬಂದ ಕೂಡಲೇ ಇಡೀ ಪ್ರಧಾನಿ ಕಚೇರಿ ಸಂಪೂರ್ಣವಾಗಿ ಕಾರ್ಯ ನಿರತವಾಯಿತು. ಮುಖ್ಯಮಂತ್ರಿಯೊಬ್ಬರು ತಮ್ಮ ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಸಿದ್ಧರಿದ್ದರೆ, PMOಅವರನ್ನು ನಿರಾಶೆಗೊಳಿಸಲು ಸಾಧ್ಯವಿಲ್ಲ. ತಕ್ಷಣವೇ ಅನೇಕ ಫೋನ್ ಕರೆಗಳು , ಟೈಪ್ ಮಾಡಿದ ವಿವಿಧ ಆದೇಶಗಳು, ವಿವಿಧ ಅಧಿಕಾರಿಗಳಿಗೆ ಮತ್ತು ಕಚೇರಿಗಳಿಗೆ ಫ್ಯಾಕ್ಸ್ ಮಾಡಲಾಯಿತು. ಎಲ್ಲಾ ವ್ಯವಸ್ಥೆಗಳನ್ನು ತ್ವರಿತಗತಿಯಲ್ಲಿ ಮಾಡಲಾಯಿತು. ಆಮೇಲೆ ಏನಾಯಿತು? ಮುಂಬೈ - ಪುಣೆ ಅಥವಾ ನಾಸಿಕ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ತೆರೆಯುವ ಮತ್ತು ಭುವನೇಶ್ವರಕ್ಕೆ ಒಂದು ವಿಮಾನಯಾನಕ್ಕೆ ಅನುಮತಿ ನೀಡುವ ಆದೇಶ ನೀಡಲಾಯಿತು. ವಿಮಾನಯಾನ ಸಿಬ್ಬಂದಿಯನ್ನು ಚುರುಕುಗೊಳಿಸಿ, ಕರೋನಾ ಪರೀಕ್ಷಾ ಕಿಟ್‌ಗಳನ್ನು ಲೋಡ್ ಮಾಡಿಸಿ ವಿಮಾನವು ಭುವನೇಶ್ವರಕ್ಕೆ ಹಾರಲು ನಾಸಿಕ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ತೆರೆಯಲಾಯಿತು. ವಾಯುಪಡೆಯ ಸಿಬ್ಬಂದಿ ಕೂಡ ತಡಮಾಡದೆ ಕರೋನಾ ಪರೀಕ್ಷಾ ಕಿಟ್‌ಗಳನ್ನು ಭುವನೇಶ್ವರವನ್ನು ತಲುಪಿ ವಾಪಸ್ಸು ತಮ್ಮ ನೆಲೆಗೆ ಮರಳಿದರು. ಇಂದು ಒಡಿಶಾದಲ್ಲಿ , ಸೂರ್ಯೋದಯವಾದ ತಕ್ಷಣ ಅಲ್ಲಿನ ವಿವಿಧ ಪ್ರದೇಶಗಳ ಸರ್ಕಾರಿ ವಾಹನಗಳು ಕರೋನಾ ಪರೀಕ್ಷಾ ಕಿಟ್‌ಗಳೊಂದಿಗೆ ತಮ್ಮ ತಮ್ಮ ಜಿಲ್ಲೆಗಗಳ ಆಸ್ಪತ್ರೆಗಳಿಗೆ ತೆರಳುವ ದಾರಿಯಲ್ಲಿದ್ದವು. ಇದು ಈಗತಾನೇ ಬೆಳಕಿಗೆಬಂದ ಮೋದಿಯವರ ಶೀಘ್ರ ಸ್ಪಂದನಾ ಕಾರ್ಯಶೈಲಿಗೆ ಒಂದು ಉದಾಹರಣೆ. ಇಂತಹಾ ಎಷ್ಟೋ ಹೊರಜಗತ್ತಿಗೆ ಗೊತ್ತಾಗದ ಜನಸ್ಪಂದನ ಕಾರ್ಯಗಳನ್ನು ಮೋದಿಯವರು ಈಗಾಗಲೇ ಮಾಡಿದ್ದಾರೆ. #covid19 https://www.instagram.com/p/B_2nW7UHJAa/?igshid=1whsyjxk48dpj
0 notes
love-indianculture · 4 years
Photo
Tumblr media
Corona Virus Cases.. New York wk 1 - 2 wk 2 - 105 wk 3 - 613 France wk 1 - 12 wk 2 - 191 wk 3 - 653 wk 4 - 4499 Iran wk 1 - 2 wk 2 - 43 wk 3 - 245 wk 4 - 4747 wk 5 - 12729 Italy wk 1 - 3 wk 2 - 152 wk 3 - 1036 wk 4 - 6362 wk 5 - 21157 Spain wk 1 - 8 wk 3 - 674 wk 4 - 6043 India Week 1 - 3 Week 2 - 24 Week 3 - 105 Next two weeks are crucial for India. If we take adequate precaution and break the chain then we can tide the Corona virus Outbreak else we have a big problem in hand especially for the elderly population So far so good. India has done well so far in its fight to contain Corona Virus. Now we are in stage 3 in which Virus spreads through social contacts & in social gatherings. This is most critical stage & number of confirmed cases spread exponentially everyday like what happened in Italy between last week of February & second week of March. From 300 to 10,000. If India is not able to manage this stage for next 3 to 4 weeks then we could have confirmed cases not in Thousands but in Lakhs. This next one month is crucial. That is why most events & public gatherings have been closed till 15th April. Just because schools are closed avoid getting that compulsive travel & Holiday bug. Holidays will come next year too why try your luck with Corona specially with children. Marriage functions, Birthday parties etc can wait. Don’t try your luck & that bravado that nothing will happen to me. Next 30 days will be most crucial in medical History of India. Take all precautions while at home & while outside for any important work. Precaution is not panic. Be a responsible citizen by following & educating others to remain careful for next one month. *#CoronaVirus* #corona #coronavirüsü https://www.instagram.com/p/B9yDaBin3FB/?igshid=1p1z5uaghshvn
0 notes
love-indianculture · 4 years
Video
ಈಗಿನ ಕಾಲದವರಿಗೆ ನಮ್ಮ ಹಿಂದೂ ಧರ್ಮದ ಪವಿತ್ರ ಗ್ರಂಥಗಳು, ವೇದ ಉಪನಿಷತ್ತುಗಳು, ರಾಮಾಯಣ ಮಹಾಭಾರತದಂತ ಮಹಾಕಾವ್ಯಗಳು ಮತ್ತು ಪಾತ್ರಧಾರಿಗಳ ಬಗ್ಗೆ ಎಷ್ಟರ ಮಟ್ಟಿಗೆ ಅರಿವಿದೆ ನೋಡಿ ಈ ಕಿವಿಗಳನ್ನು ಯಾಕಪ್ಪ ಕೊಟ್ಟೆ ದೇವರೆ ಎನ್ನುವಂತಿದೆ ತಪ್ಪದೆ ಈ ವೀಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ #HindusRejectHindutva #Hinduism #hindu https://www.instagram.com/p/B7H_UPxHmAZ/?igshid=kbiyjq33hbni
0 notes
love-indianculture · 4 years
Photo
Tumblr media
Dear All🙏🙏 The way one after one state is slipping out of hands of bjp? NO!! Hindu's!!!!! Hindu's what do you want?? BJP Recovered Kashmir from ISLAMIC Rule of 70 years, are u not happy?? BJP and Modi stopped all types of Corruption, are u not happy?? Modi restored your 700 year old dream by getting the RAM MANDIR Back from Mughals and Congress, are you not happy?? BJP is Arming our defence forces with latest and llethal weaponry!! Are you not happy?? BJP is kicking out illigal Muslims out of India, by NRC , CAA etc. Are you not happy?? BJP is adding value and respect to you and Passport!! Are you not happy?? BJP has stopped all types of Terrorism, bomb blasts, attack on temples Are you not happy. Modi is getting and also manufacturing next generation fighter planes, missiles, submarines, Cannons, Tanks in Bharat !! Are you not happy. Modi is building a India which can challenge CHAINA and any country in the world, are you not happy?? Modi wants to make India, superpower in Solar energy, wind energy, clean & renewable energy!! Are you not with him?? Modi, is providing Toilets to every Indian, Opportunity to every youth, affordable and mostly fre education and Medical facility to millions of poor Indians,are you not happy. Modi is trying to Save you from Certain/ assured/ imminent attack by United ISLAMIC and JIHADI Forces!! You have seen their Arrogance and Intentions recently on streets throughout India!! The Mobs were 100% Muslims, and they were openly challenging A law enacted legally by Parliament!! If they are just 20% and if they can do this, imagine what will they do after 10 years!! These Mobs couldn't enter your bedrooms because MODI was guarding YOUR house!! Otherwise!! You know what would have happened!!! Wake UP Hindu's Wake up. Muslims have 58 Countries to take shelter!! If forced out of India where will you go?? Think of it!! Think of your children Think of what happened to Hindu's of Pakistan, Afghanistan, Bangladesh Kashmir Kerala West Bengal!!!! Time is running out Either stand/ Support/contribute/Work/Assist/Help/FIGHT ACTIVELY Along side MODI OR Start Learning Namaaz, and start stitching Burkha for the female members of your Family. https://www.instagram.com/p/B7H8YXbHLty/?igshid=92yvicrodiix
1 note · View note
love-indianculture · 4 years
Video
ಮೋದಿಯವರ #CAA ಕಾನೂನು ಭಾರತದಲ್ಲಿ ಜನಿಸಿರುವಂತ ಭಾರತದ ಹಿಂದೂಗಳು & ಮುಸ್ಲಿಂ ಎಲ್ಲರನ್ನೂ ಒಂದೇ ರೀತಿ ನೋಡುವಂತ ಕಾನೂನು ಎಲ್ಲಿಯವರೆಗೂ ಮೋದಿಯವರು ಪ್ರಧಾನಿಯಾಗಿರುತ್ತಾರೋ ಅಲ್ಲಿಯವರೆಗೂ ಭಾರತದಲ್ಲಿ ಜನಿಸಿರುವಂತ Genuine ನಾಗರಿಕರಿಕೆ ಸಂಪೂರ್ಣ ರಕ್ಷಣೆ ಭಾರತದ ಸಂವಿಧಾನದಡಿ ಸಿಗುತ್ತದೆ.. #TejaswiSurya #CAB https://www.instagram.com/p/B6eyfivnkfE/?igshid=v952a4n1y7tw
0 notes
love-indianculture · 4 years
Photo
Tumblr media
0 notes
love-indianculture · 4 years
Photo
Tumblr media
ನೋಟ್ ಬ್ಯಾನ್ ಆಯ್ತು, ಅದನ್ನ ವಿರೋಧ ಮಾಡ್ತಿರಬೇಕಾದ್ರೇ ಜಿಎಸ್‌ಟಿ ಬಂತು, ನೋಟ್ ಬ್ಯಾನ್ ಪ್ರತಿಭಟನೆ ಸತ್ಹೋಯ್ತು, ಜಿಎಸ್‌ಟಿ ಪ್ರತಿಭಟನೆ ಶುರುವಾಯ್ತು... ಟ್ರಿಪಲ್ ತಲಾಕ್ ಬಿಲ್ ಬಂತು, ಜಿಎಸ್‌ಟಿ ಪ್ರತಿಭಟನೆ ಸತ್ಹೋಯ್ತು. ಟ್ರಿಪಲ್ ತಲಾಕ್ ಪ್ರತಿಭಟನೆ ಶುರುವಾಯ್ತು, ಆಗ ಆರ್ಟಿಕಲ್_370 ರದ್ದು ಮಾಡೋ ಕಾನೂನು ಬಂತು. ಟ್ರಿಪಲ್ ತಲಾಕ್ ಪ್ರತಿಭಟನೆ ಸತ್ಹೋಯ್ತು... ರಾಮಮಂದಿರ ತೀರ್ಪು ಬಂತು, ಅದನ್ನ ವಿರೋಧ ಮಾಡ್ತಿರಬೇಕಾದ್ರೇನೇ #NRC ಬಂತು ರಾಮಮಂದಿರ ತೀರ್ಪಿನ ವಿರೋಧದ ಪ್ರತಿಭಟನೆ ಸತ್ಹೋಯ್ತು... CAA ಕಾನೂನು ಬಂತು ಅದನ್ನ ವಿರೋಧಿಸಬೇಕಿದ್ರೆ, ಇದೇ ಗ್ಯಾಪಲ್ಲಿ ಭಾರತೀಯ ಸೇನೆ ಪಿಓಕೆ ಭಾರತದಲ್ಲಿ‌ ಸೇರ್ಪಡೆಗೊಳಿಸೋ ತಯಾರಿ ನಡೆಸಿದೆ, ಮುಂದೆ ಪಿಓಕೆ ಯಾಕ್ ತಗೊಂಡ್ರಿ ಅಂತ ಪ್ರತಿಭಟನೆ ಶುರು ಆಗತ್ತೆ.. ಆ ಪ್ರತಿಭಟನೆ ಮಾಡೋ ಹೊತ್ತಿಗೇ ಜನಸಂಖ್ಯಾ ನಿಯಂತ್ರಣ‌ ಕಾನೂನು ಬರತ್ತೆ, ಅದರ ವಿರುದ್ಧ ಪ್ರತಿಭಟನೆ ಮಾಡೋ ಹೊತ್ನಲ್ಲೇ ಯೂನಿಫಾರಂ ಸಿವಿಲ್ ಕೋಡ್ ಜಾರಿಗೆ ಬರತ್ತೆ.. ಸುಮ್ನಿರೋ ಜಾಯಮಾನ ಮೋದಿ ಅಮಿತ್ ಶಾಹ್‌ ರದ್ದಲ್ಲ, 303 ಸೀಟು ಗೆಲ್ಲಿಸಿದ್ದೇನ್ ಗೆಣಸು ಕೀಳೋಕಾ? ಇಂಡಿಯಾ ವನ್ನ ಭಾರತ ವನ್ನಾಗಿ ಮಾಡೋದೇ ಮೋದಿ ಅಮಿತ್ ಶಾಹ್ ಗುರಿ.. ಮೇಲಿನ ಎಲ್ಲಾ ನಿರ್ಧಾರಗಳೂ ದೇಶಹಿತದ ನಿರ್ಣಯಗಳೇ... ಅದನ್ನ ಬೆಂಬಲಿಸೋದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೇ ಸರಿ ಗುಲಾಮರು ಬಾಯಿ ಬಡ್ಕೋತಾರಲ್ಲ “ನನ್ನ 15 ಲಕ್ಷ ಎಲ್ಲಿ‌?” ಅಂತ ಈ ಸರ್ಕಾರಕ್ಕೆ ಮತ ಹಾಕಿದ್ದು ನನಗೇ 15 ಲಕ್ಷ ಅಲ್ಲ 15 ಕೋಟಿ ಸಿಕ್ಕಷ್ಟು ಖುಷಿಯಾಗಿದೆ, ನನ್ನ Vote Waste ಆಗ್ಲಿಲ್ಲ.... ಜೈ ಹಿಂದ್ 🚩🇮🇳 #bjp4karnataka https://www.instagram.com/p/B6XT9yFHifg/?igshid=1v97lzq6dy4ug
0 notes
love-indianculture · 4 years
Photo
Tumblr media
ಸಾರ್ವಜನಿಕರ ಆಸ್ತಿಗಳಿಗೆ ಹಾನಿ ಮಾಡುವವರ ಆಸ್ತಿಗಳನ್ನು ವಶಪಡಿಸಿಕೊಂಡು ನಷ್ಟವನ್ನು ಸರಿದೂಗಿಸಲು ಅವರ ಆಸ್ತಿಯನ್ನು ಹರಾಜು ಹಾಕಲಾಗುತ್ತದೆ ಎಂಬ ಖಡಕ್ ಆದೇಶವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ್ದಾರೆ ಇದು ದೇಶದ ಎಲ್ಲಾ ಕಡೆ ಜಾರಿಯಾಗಲಿ ಇಂತಹ ಲಪಂಟರ ಮೀಟರ್ ಆಫ್ ಆಗಲಿ #Yogiji #BSY #bjp4karnataka https://www.instagram.com/p/B6R4SB7ngUX/?igshid=iubq4zpfk2uy
0 notes
love-indianculture · 4 years
Photo
Tumblr media
೪೬ ದಿನಗಳಿಂದ ಡಾ.ಸರೋಜಿನಿ ಮಹರ್ಷಿ ವರದಿ ಜಾರಿಯಾಗುವಂತೆ ಮೌರ್ಯ ಹೋಟೆಲ್ ಗಾಂಧಿ ಪ್ರತಿಮೆ ಬಳಿ ನಡೆಯುತ್ತಿದ್ದ ಅನಿರ್ದಿಷ್ಟ ಮುಷ್ಕರಕ್ಕೆ CM ಯಡಿಯೂರಪ್ಪ ಸ್ಪಂದಿಸಿದ್ದು ಶೀಘ್ರದಲ್ಲೇ ಸರೋಜಿನಿ ಮಹರ್ಷಿ ವರದಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ @BSYBJP #bjp https://www.instagram.com/p/B6R2DMeH7ad/?igshid=6ugc5extc3d6
0 notes
love-indianculture · 4 years
Photo
Tumblr media
ವಿರೋಧ ಪಕ್ಷಗಳು ಮುಸ್ಲಿಂ ಭಾಂದವರಿಗೆ ಸುಳ್ಳು ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿ ಅವರನ್ನು ದಾರಿ ತಪ್ಪಿಸುವ ಅಡ್ಡದಾರಿ ಕೆಲಸವನ್ನ ಕೈಬಿಡಲಿ.. ಶೇರ್ ಮಾಡಿ 👍 https://www.instagram.com/p/B6PVWWqnuuR/?igshid=8kq3d7jdx9ey
0 notes
love-indianculture · 4 years
Photo
Tumblr media
NRC ಬಿಡುಗಡೆ ಮಾಡಿದ ಅಸ್ಸಾಂನ ನಾಗರಿಕರ ಅಂತಿಮ ಪಟ್ಟಿಯಲ್ಲಿ ಬರೋಬ್ಬರಿ ೪೦ ಲಕ್ಷ ಅಕ್ರಮ ನುಸುಳುಕೋರರು! ಇಂತಹ ನುಸುಳುಕೋರರಿಂದಲೇ ಹೆಚ್ಚು ಕೋಮುವಾದ, ಭಯೋತ್ಪಾದನೆ, ಕಳ್ಳತನ, ದರೋಡೆ ತಪಂಟತನದಂತಹ ಅಕ್ರಮ ಚಟುವಟಿಕೆಗಳು ನಡೆಯುವುದು. ಆದ್ದರಿಂದ ಇಂತಹ ಜನರ ನಿಗ್ರಹಕ್ಕೆ CAB ನಮ್ಮ ಭಾರತಕ್ಕೆ ಅತ್ಯಗತ್ಯ #CAB_FactsVsDistortion #SupportCAA https://www.instagram.com/p/B6PUkTUng6E/?igshid=16vm3ggdb8xm
0 notes
love-indianculture · 4 years
Photo
Tumblr media
ತಾಕತ್ತಿದ್ದರೆ ಎಲ್ಲಾ ಪಾಕಿಸ್ತಾನಿಯರಿಗೆ ಭಾರತದ ಪೌರತ್ವ ನೀಡುತ್ತೇವೆಂದು ಘೋಷಿಸಿ! ಕಾಂಗ್ರೆಸ್ಸಿಗೆ ಸವಾಲು ಹಾಕಿದ ಪ್ರಧಾನಿ ಮೋದಿ… ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇತ್ತ ಅಮಿತ್ ಶಾ ಹೊರಡಿಸುತ್ತಿದ್ದಂತೆಯೇ ಒಂದು ಕಡೆಯಲ್ಲಿ ಸಂಭ್ರಮಿಸಿದರೆ ಇನ್ನೊಂದೆಡೆಯಲ್ಲಿ ಕಾಂಗ್ರೆಸ್ಸಿಗರು ವಿರೋಧವನ್ನೂ ವ್ಯಕ್ತಪಡಿಸಿದ್ದಲ್ಲದೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇಂದು ಜಾರ್ಖಂಡ್ ನ ಭೋಗ್ನಾಡಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪೌರತ್ವ ಕಾಯ್ದೆ ದೇಶದ ಯಾವುದೇ ನಾಗರಿಕನ ಪೌರತ್ವದ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ. ಆದರೆ, ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಮಾತ್ರ ರಾಜಕೀಯ ಉದ್ದೇಶಗಳಿಗಾಗಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸುಳ್ಳುಗಳನ್ನು ಹರಡುವ ಮೂಲಕ ದೇಶದ ಮುಸ್ಲಿಮರಲ್ಲಿ ಭಯ ಹುಟ್ಟಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪೌರತ್ವ ಕಾಯ್ದೆಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಮತ್ತು ಹಾಗೂ ಮಿತ್ರ ಪಕ್ಷಗಳಿಗೆ ಸವಾಲು ಹಾಕಿದ ಪ್ರಧಾನಿ ಮೋದಿ ತಾಕತ್ತಿದ್ದರೆ, ಪಾಕಿಸ್ತಾನದ ಎಲ್ಲಾ ನಾಗರಿಕರಿಗೂ ಭಾರತದ ಪೌರತ್ವ ನೀಡುತ್ತೇವೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೊಳಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಲಿ ಸವಾಲು ಹಾಕಿದ್ದಾರೆ. ಇಂತಹ ರಾಜಕೀಯವನ್ನು ನಿಲ್ಲಿಸಿ. ಭಾರತೀಯ ಸಂವಿಧಾನ ನಮ್ಮ ಏಕೈಕ ಪವಿತ್ರ ಪುಸ್ತಕ. ನಮ್ಮ ನೀತಿಗಳನ್ನು ಚರ್ಚಿಸಲು, ಪ್ರಜಾಪ್ರಭುತ್ವವಾಗಿ ಪ್ರತಿಭಟಿಸಲು ಕಾಲೇಜುಗಳಲ್ಲಿನ ಯುವಕರಿಗೆ ನಾನು ಮನವಿ ಮಾಡುತ್ತೇನೆ. ನಾವು ನಿಮ್ಮ ಮಾತನ್ನು ಕೇಳುತ್ತೇವೆ. ಆದರೆ ಕೆಲವು ಪಕ್ಷಗಳು, ನಗರದ ನಕ್ಸಲ್‍ಗಳು ನಿಮ್ಮ ಬಲವನ್ನು ಕುಗ್ಗಿಸುತ್ತಿದ್ದಾರೆ ಎಂದು ಆರೋಪಿಸಿದರು. ದೇಶದಲ್ಲಿ ಸುಳ್ಳು ಮತ್ತು ಭಯವನ್ನು ಹರಡುವ ರಾಜಕೀಯವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದ ಪ್ರಧಾನಿ ನಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ��ಂದಿದ್ದೇವೆ, ಆದರೆ ಅದರ ವಿರುದ್ಧ ಸುಳ್ಳುಗಳನ್ನು ಹರಡಿಸಲಾಗುತ್ತಿದೆ. ದೇಶದ ಪೌರತ್ವ ಕಾಯ್ದೆ ದೇಶದ ಯಾವುದೇ ನಾಗರಿಕರಿಗೆ ತೊಂದರೆಯಾಗುವುದಿಲ್ಲ ಎಂದು ಮತ್ತೆ ಪುನರುಚ್ಛರಿಸಿದ್ದಾರೆ. #ಕಾಂಗ್ರೆಸ್ #ಪ್ರಧಾನಿಮೋದಿ #ಭಾರತದಪೌರತ್ವ #ಭೋಗ್ನಾಡಿ #ಮಿತ್ರಪಕ್ಷ https://www.instagram.com/p/B6MyVJeH3xw/?igshid=1undixhorg75b
0 notes
love-indianculture · 4 years
Photo
Tumblr media
CAB ಭಾರತೀಯ ಮುಸ್ಲಿಂರ ವಿರುದ್ಧ ಇಲ್ಲ ಇದು ಕೇವಲ ಅಕ್ರಮ ಪಾಕ್ ಮತ್ತು ಬಾಂಗ್ಲಾ ವಲಸಿಗರ ವಿರುದ್ಧ ಮಾತ್ರ ಇದೆ.. ಆದರೆ ಇದನ್ನು ವಿರೋಧಿಸಿ ಎಲ್ಲೆಲ್ಲೂ ಚಳುವಳಿಗಳು, ಪ್ರತಿಭಟನೆಗಳು ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಮಾಡುತ್ತಿರುವ ಅತೀ ಬುದ್ಧಿವಂತರು? ಇವರ ಉದ್ದೇಶ ಏನು??? #IndiaSupportsCAA #CAAProtest #CAB_FactsVsDistortion https://www.instagram.com/p/B6MuU3yn0V6/?igshid=6cvlsz7zhj07
0 notes
love-indianculture · 4 years
Photo
Tumblr media
0 notes
love-indianculture · 4 years
Photo
Tumblr media
ಇದೇನಾ ಸ್ವಾಮಿ ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸುವ ಪರಿ ಎಂದರೆ????? ಇಂತಹ ಪಕ್ಷವನ್ನು ಬೆಂಬಲಿಸುವುದಕ್ಕೆ, ಹಿಂಬಾಲಿಸುವುದಕ್ಕೆ ಇವರನ್ನು ನಿಜವಾದ ಗುಲಾಮರು ಅನ್ನುವುದು!!!! ಶಬಾಷ್.. ಹೀಗೆ ನಿಮ್ಮ ಗುಲಾಮಗಿರಿಯನ್ನು ಮುಂದುವರೆಸಿ ನಮ್ಮ ದೇಶವನ್ನೆ ಗುಲಾಮರನ್ನಾಗಿಸಿ ಬಿಡುವ ಉದ್ದೇಶ??? https://www.instagram.com/p/B6MuMDin02s/?igshid=oa6g2nh1qx4s
0 notes
love-indianculture · 4 years
Video
*ತಾಯಿ* ಈ ಪದದ ವರ್ಣನೆ ಪದಗಳು ನಿಲುಕವು! ಜಗತ್ತಿನಲ್ಲಿ ತಾಯಿಯ ಪ್ರೀತಿಗೆ ಮಿಗಿಲಾದುದು ಯಾವುದು ಇಲ್ಲ. ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೇ ಧಾರೆ ಎರೆಯಲು ಸಿದ್ದವಾಗುವಂತ ಏಕೈಕ ವ್ಯಕ್ತಿ ಎಂದರೆ ಅದು ತಾಯಿ ಮಾತ್ರ. ಕಷ್ಟದಲ್ಲಿ ತಾನು ತನ್ನೀರು ಕುಡಿದು ತನ್ನ ಮಗುವಿಗೆ ಉಣಬಡಿಸುವ ತಾಯಿ ದೇವರೇ ಸರಿ.. #motherhood #ILoveMyMom #Love https://www.instagram.com/p/B6HoFLInJuT/?igshid=1smgw6cxnr2qz
0 notes
love-indianculture · 4 years
Video
ಈ ಅಮ್ಮನವರ ನೃತ್ಯ, ಹಾಡು ವಾಹ್. 🙏👌 ಈ ವಯಸ್ಸಿನಲ್ಲೂ ಜೀವನದ ಮೇಲಿನ ಉತ್ಸಾಹ, ದೇವರಲ್ಲಿ ಪ್ರೀತಿ, ಭಕ್ತಿ ಭಾವಗಳು ಯುವ ಪೀಳಿಗೆಗೆ ಪ್ರೇರಣೆಯಾಗಿದೆ.. ಹಿರಿಯರ ಇಂತಹ ಕೆಲವು ಮಾರ್ಗದರ್ಶನಗಳಲ್ಲಿ ಕೆಲವನ್ನಾದರೂ ನಾವು ಪಾಲಿಸಿಬೇಕು.. #RespectElders #motherhood #Love #LoveActually #motherslove https://www.instagram.com/p/B6FLFR-nPma/?igshid=mjib08532emi
0 notes