Tumgik
#ಹಿನ್ನೆಲೆಯಲ್ಲಿ
chiefheartpainter · 2 years
Text
ಬರಿಗಾಲಿನಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ! ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ. ಅತಿವೃಷ್ಟಿಯಿಂದ ಬೆಳೆಹಾನಿ-ಶೀಘ್ರ ಪರಿಹಾರ ಇಲ್ಲಿದೆ ಸಂಪೂರ್ಣ ಮಾಹಿತಿ
ಬರಿಗಾಲಿನಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ! ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ. ಅತಿವೃಷ್ಟಿಯಿಂದ ಬೆಳೆಹಾನಿ-ಶೀಘ್ರ ಪರಿಹಾರ ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಳಗಾವಿ:  ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಳೆಯ ನಡುವೆಯೂ ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಾನಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನೀರು ನುಗ್ಗಿದ ಮನೆಗಳಿಗೆ 24 ಗಂಟೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಯಳ್ಳೂರ ರಸ್ತೆಯ ಕೇಶವ ನಗರ, ಭಾರತ ನಗರ, ಅನಗೋಳದ ರಘುನಾಥ ಪೇಟ ಮತ್ತಿತರ ಕಡೆಗಳಲ್ಲಿ ಸಂಚರಿಸಿದ ಅವರು, ಯಾವುದೇ ಕಾರಕ್ಕೂ ಪರಿಹಾರ ವಿಳಂಬವಾಗದಂತೆ…
Tumblr media
View On WordPress
2 notes · View notes
aakrutikannada · 8 days
Text
'ನಿರಾಶ್ರಿತರ ದುಃಖ ಗೀತ' ಕವನ
ಡಬ್ಲ್ಯ.ಹೆಚ್.ಆಡೆನ್ ೨೦ ನೇ ಶತಮಾನದ ಒಬ್ಬ ಶ್ರೇಷ್ಠ ಅಮೆರಿಕನ್ ಕವಿ. ಅವರ ರಚನೆಯ ರೆಫ಼್ಯುಜೀ ಬ್ಲ್ಯೂಸ್ ನ್ನು ಕನ್ನಡಕ್ಕೆ ಮೇಗರವಳ್ಳಿ ರಮೇಶ್ ಅನುವಾದಿಸಿದ್ದಾರೆ. ತಪ್ಪದೆ ಮುಂದೆ ಓದಿ… ಮಾಡೆರ್ನಿಸ್ಮ್ ಚಳುವಳಿಯಲ್ಲಿ ಎಜ್ರಾ ಪೌಂಡ್, ಮತ್ತು ಟಿ.ಏಸ್.ಏಲಿಯಟ್ ರ ನಂತರದ ಸ್ಥಾನ ಆಡೆನ್ ದು ಅಂದರೆ ತಪ್ಪಾಗಲಾರದು. ಅತ್ಯುತ್ತಮವಾದ ಅನೇಕ ಕವಿತೆಗಳನ್ನು ಬರೆದಿರುವ ಆಡೆನ್ ನ ಬಹಳಷ್ಟು ಕವಿತೆಗಳು ಎರಡನೇ ಮಹಾ ಯುದ್ಧದ ಹಿನ್ನೆಲೆಯಲ್ಲಿ ಮೂಡಿ ಬಂದವು. ಆಂತಹ ಒಂದು ಶ್ರೇಷ್ಠ ಕವಿತೆ ನಾನು…
Tumblr media
View On WordPress
0 notes
devulove-blog · 1 month
Text
ಮಂಡ್ಯ ಲೋಕಸಭಾ ಚುನಾವಣೆ: ಸ್ಟಾರ್ ಚಂದ್ರು ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೋಡ್ ಶೋ
ಮಂಡ್ಯ: ಲೋಕಸಭಾ ಚುನಾವಣೆಯ ಮೆಗಾ ಫೈಟ್‌ಗೆ ಇಂದು ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಯಾಗಿದ್ದಾರೆ. ಹುಸ್ಕೂರು ಗ್ರಾಮಕ್ಕೆ ಆಗಮಿಸಿದ ನಟ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ರೋಡ್ ಶೋ ನಡೆಸಿದ್ದು, ರಾಜಕೀಯ ಚದುರಂಗದಾಟಕ್ಕೆ ನಾಂದಿ ಹಾಡಿದ್ದಾರೆ. ಇನ್ನು ಈ ಮೂಲಕ ಜಿಲ್ಲೆಯಲ್ಲಿ ಚುನಾವಣೆಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಅಸಲಿ ಸ್ಟಾರ್ ವಾರ್ ಈಗ ಶುರುವಾಗಿದೆ. ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್…
Tumblr media
View On WordPress
0 notes
chamundinews24x7 · 3 months
Text
ಅಕ್ರಮವಾಗಿ ಭತ್ತದ ಹುಲ್ಲಿನ ಕಂತೆಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಗಡಿ ಗುರ್ತಿಸಿ, ...
youtube
0 notes
achintyachaitanya · 6 months
Text
ಗುರುವೂ ಗುರುದೇವನೂ
1922ರ ನವೆಂಬರ್ 15ರಂದು ಶಿವಗಿರಿಯಲ್ಲಿ ಕವಿ ರವೀಂದ್ರನಾಠ ಟ್ಯಾಗೋರರು ನಾರಾಯಣ ಗುರುಗಳನ್ನು ಭೇಟಿಯಾದರು. ಈ ಐತಿಹಾಸಿಕ ಭೇಟಿಗೆ 101 ವರ್ಷಗಳಾದ ಹಿನ್ನೆಲೆಯಲ್ಲಿ ಈ ಲೇಖನ… । ಎನ್.ಎ.ಎಂ.ಇಸ್ಮಾಯಿಲ್ Continue reading Untitled
Tumblr media
View On WordPress
0 notes
newsicsdotcom · 8 months
Text
0 notes
political360 · 9 months
Text
Sec. We have not given water to Tamil Nadu after 12: Rakesh Singh
Tumblr media
ನವದೆಹಲಿ : ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸೆಪ್ಟೆಂಬರ್‌ 12ರ ನಂತರ ನಿಲ್ಲಿಸಲಾಗುವುದು. ರಾಜ್ಯದಲ್ಲಿ ಭೀಕರ ಬರ ಆವರಿಸಿರುವುದರಿಂದ ನೀರನ್ನು ಬಿಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟಿಗೆ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ.
ಆಗಸ್ಟ್‌ 29ರಿಂದ ಸೆ 11ರ ವರೆಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಬಿಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮಾಡಿತ್ತು. ಅದರಂತೆ ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ ಪ್ರತಿ ದಿನ ನೀರು ಬಿಡುತ್ತಿದೆ. ಆದರೆ ಇದರಿಂದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ. ಹೀಗಾಗಿ 5ರಿಂದ 3 ಸಾವಿರಕ್ಕೆ ಇಳಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಈಗಾಗಲೇ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ‘ಕಾವೇರಿ’ಗಾಗಿ ಕಬ್ಬು ಚಳವಳಿ: ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಿಎಂ ಭೇಟಿ
ಕಾವೇರಿ ಹಾಗೂ ಕೃಷ್ಣಾ ನದಿ ತೀರದ ಪ್ರದೇಶಗಳು ಭೀಕರ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸೆ.12ರ ಬಳಿಕ ತಮಿಳುನಾಡಿಗೆ ನೀರನ್ನು ಬಿಡಲು ಕರ್ನಾಟಕ ಸರ್ಕಾರದಿಂದ ಸಾಧ್ಯವಿಲ್ಲ ಎಂಬ ಪ್ರಮಾಣ ಪತ್ರ ಸುಪ್ರೀಂಕೋರ್ಟ್‌ಗೆ ಸಲ್��ಿಸಿರುವುದಾಗಿ ಅವರು ತಿಳಿಸಿದ್ದಾರೆ.
ಕಾವೇರಿ ಕೊಳ್ಳ ಪ್ರದೇಶದಲ್ಲಿ ಶೇ 66ರಷ್ಟು ಮಳೆಯ ಅಭಾವ ಉಂಟಾಗಿದೆ. ಇದರಿಂದ ಜಲಾಶಯಗಳಿಗೆ ಒಳ ಹರಿವು ಅತ್ಯಂತ ಕಡಿಮೆಯಾಗಿದೆ. ಆದರೆ ಇಲ್ಲಿ ಶೇ 60.12ರಷ್ಟು ಮಳೆಯ ಕೊರತೆ ಇದೆ ಎಂದು ಮಂಡಳಿ ಅಂದಾಜಿಸಿದೆ. ಈ ಎರಡೂ ಪ್ರದೇಶಗಳಲ್ಲಿ ಗಂಭೀರ ಬರಗಾಲ ತಲೆದೋರುವ ಆತಂಕ ಕಾಡುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದನ್ವಯ ಆಗಸ್ಟ್ 29ರಿಂದ 3ರ ವರೆಗೆ 30 ಸಾವಿರ ಕ್ಯೂಸೆಕ್ ನೀರನ್ನು ಬಿಡಬೇಕಾಗಿತ್ತು. ಆದರೆ ಇಲ್ಲಿಯವರೆಗೆ 37,869 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಅಲ್ಲದೆ ರಾಜ್ಯದಿಂದ ಹೆಚ್ಚವರಿಯಾಗಿ 7,869 ಕ್ಯೂಸೆಕ್ ನೀರನ್ನು ಬಿಡಲಾಗಿದೆ, ಮುಂಬರುವ ದಿನಗಳಲ್ಲಿ ನೀರು ಬಿಡುವ ಪ್ರಮಾಣ ಹೊಂದಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಪಡೆದಿದೆ ಎಂದು ಸಿಂಗ್ ಉಲ್ಲೇಖಿಸಿದ್ದಾರೆ.
ಕಾವೇರಿ ಪ್ರದೇಶದಲ್ಲಿ ಬರುವ ನಾಲ್ಕು ಜಲಾಶಯಗಳಲ್ಲಿ 56 ಟಿಎಂಸಿ ಅಡಿ ನೀರಿದೆ, 40 ಟಿಎಂಸಿಷ್ಟು ನೀರು ಮಂಬರುವ ದಿನಗಳಲ್ಲಿ ಹರಿದು ಬರುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ. ರಾಜ್ಯಕ್ಕೆ 140 ಟಿಎಂಸಿ ಅಡಿಯಷ್ಟು ನೀರು ಕುಡಿಯಲು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿದ್ದು ಅದಕ್ಕಾಗಿ ಮುಂಚಿತವಾಗಿಯೇ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ರೈತ ಸಂಘದಿಂದ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದೂಡಿಕೆ..
 ಕಾವೇರಿ ವಿವಾದದ ವಿಚಾರಣೆ ಮುಂದೂಡಿರೋದು ಭಾರಿ ಹಿನ್ನಡೆಯಾಗಿದೆ ಎಂದು ಕೆಆರ್‌ಎಸ್‌‌ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ.
ಕೆಆರ್‌ಎಸ್‌‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೆ.11 ಕ್ಕೆ ಅರ್ಜಿ ವಿಚಾರಣೆ ಆಗಿದ್ದರೆ ಏನೋ ಸುಧಾರಣೆ ಕಾಣಬಹುದು ಅಂದುಕೊಂಡಿದ್ದೇವು, ಈಗ ಸೆ.21ಕ್ಕೆ ಮುಂದೂಡಿರೋದು ತುಂಬಾ ಆತಂಕ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಮಹತ್ವದ ಕ್ಯಾಬಿನೆಟ್ ಸಭೆ; ಬರಪೀಡಿತ ತಾಲೂಕುಗಳ ಘೋಷಣೆ ಸಾಧ್ಯತೆ
ರೈತರ ಪರ ಸರ್ಕಾರ ಎಂದು ಹೇಳುತ್ತಿರುವ ಕಾಂಗ್ರೆಸ್ ಈಗ ದೃಢ ನಿರ್ಧಾರ ಮಾಡಬೇಕು, ಗಟ್ಟಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಅಭಿಪ್ರಾಯಪಟ್ಟರು. ಜನರು ನೀರು ಇಲ್ಲದೇ ಕಷ್ಟ ಅನುಭವಿಸಬೇಕಾಗುತ್ತದೆ, ಸರ್ಕಾರ ಬೆಳೆಗಳಿಗೆ ಪರಿಹಾರ ನೀಡುವ ಒತ್ತಡ ಸಹ ಬರುತ್ತದೆ, ಸೆ. 21ಕ್ಕೆ ಅರ್ಜಿ ವಿಚಾರಣೆ ಮಾಡ್ತಿರೋದು ದೊಡ್ಡ ಹಿನ್ನಡೆಯಾಗಿದೆ, ಈ ಬಗ್ಗೆ ಸಭೆ ನಡೆಸಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮಾತಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ತಮಿಳುನಾಡಿಗೆ ಹೋಗುತ್ತಿರೋ ನೀರನ್ನು ತಡೆಯಬೇಕು, ನೀರಿನ ವಿಚಾರವಾಗಿ ಬೇಗ ಅರ್ಜಿ ವಿಚಾರಣೆ ಮಾಡಲು ಕಾನೂನಿನಲ್ಲಿ ಏನು ಅವಕಾಶ ಇದೆ ಅನ್ನೋದನ್ನು ಸರ್ಕಾರ ಗಮನಿಸಬೇಕು, ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಬೇಕು, ಅಷ್ಟೇ ಅಲ್ಲದೇ ರೈತರ ಸಮಸ್ಯೆ ಅರ್ಥೈಸಿ ನಮಗೆ‌ ಕುಡಿಯುವ ನೀರನ್ನು ಉಳಿಸಬೇಕು, ಈ ವಿಚಾರವಾಗಿ ಸದ್ಯದಲ್ಲೇ ರೈತ ಸಂಘದ ರೂಪುರೇಷೆಯನ್ನು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
0 notes
Text
[ads1] ಪರಿಚಯ: ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊವನ್ನು ಅನ್ವೇಷಿಸಿ ದಿ ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ನೆವಾಡಾದ ಲಾಸ್ ವೇಗಾಸ್‌ನ ಮಧ್ಯಭಾಗಕ್ಕೆ ನಿಮ್ಮನ್ನು ಸ್ವಾಗತಿಸುತ್ತದೆ. ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ಅದರ ಉತ್ತೇಜಕ ವಾತಾವರಣ, ಉನ್ನತ ದರ್ಜೆಯ ಮನರಂಜನೆ ಮತ್ತು ಐಷಾರಾಮಿ ಸೌಲಭ್ಯಗಳಿಂದಾಗಿ ವಿಹಾರಕ್ಕೆ ಬರುವವರಿಗೆ ಮತ್ತು ವ್ಯಾಪಾರಸ್ಥರಿಗೆ ಜನಪ್ರಿಯ ತಾಣವಾಗಿದೆ. ನಿಜವಾಗಿಯೂ ಮರೆಯಲಾಗದ ಲಾಸ್ ವೇಗಾಸ್ ಅನುಭವವನ್ನು ಹುಡುಕುತ್ತಿರುವ ಅತಿಥಿಗಳು ಈ ವಿಶ್ವ-ಪ್ರಸಿದ್ಧ ರೆಸಾರ್ಟ್‌ನಲ್ಲಿ ಅದನ್ನು ಕಂಡುಕೊಳ್ಳುತ್ತಾರೆ, ಇದು ಸ್ಟ್ರಿಪ್‌ನಿಂದ ಕೆಲವೇ ನಿಮಿಷಗಳಲ್ಲಿ ಅನುಕೂಲಕರವಾಗಿದೆ. ಇಲ್ಲಿ ಕ್ಲಿಕ್ ಮಾಡಿ ಕ್ಯಾಸಿನೊ ಸುದ್ದಿ. ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ಕೊಠಡಿಗಳು ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ತನ್ನ ಅತಿಥಿಗಳಿಗೆ ಅತ್ಯುನ್ನತ ಗುಣಮಟ್ಟದ ಐಷಾರಾಮಿ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ರೆಸಾರ್ಟ್‌ನ ಸೂಟ್‌ಗಳು ದೊಡ್ಡದಾಗಿದೆ ಮತ್ತು ಆಧುನಿಕ ಶೈಲಿಯಲ್ಲಿ ಉತ್ತಮವಾಗಿ ಅಲಂಕರಿಸಲ್ಪಟ್ಟಿದೆ. ಅದ್ದೂರಿ ಕ್ಯಾರಿಯೋಕಾ ಕೊಠಡಿಗಳು ಮತ್ತು ಅತಿರಂಜಿತ ಮಾಸ್ಕ್ವೆರೇಡ್ ಸೂಟ್‌ಗಳನ್ನು ಒಳಗೊಂಡಂತೆ ಆಯ್ಕೆ ಮಾಡಲು 2,500 ಕ್ಕೂ ಹೆಚ್ಚು ಕೊಠಡಿಗಳೊಂದಿಗೆ, ಹೋಟೆಲ್ ಪ್ರತಿಯೊಂದು ರೀತಿಯ ಪ್ರಯಾಣಿಕರಿಗೆ ನೀಡಲು ಏನನ್ನಾದರೂ ಹೊಂದಿದೆ. ಸೂಟ್‌ಗಳಿಂದ ಗೋಚರಿಸುವ ಲಾಸ್ ವೇಗಾಸ್ ಸ್ಕೈಲೈನ್‌ನ ಬಹುಕಾಂತೀಯ ಹಿನ್ನೆಲೆಯಲ್ಲಿ ನಿಮ್ಮ ವಾಸ್ತವ್ಯವನ್ನು ಆನಂದಿಸಿ. ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊದ ರೋಮಾಂಚಕಾರಿ ರಾತ್ರಿಜೀವನ ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊದಲ್ಲಿನ ವಿನೋದವು ಕೊನೆಗೊಳ್ಳುವುದಿಲ್ಲ. ಈ ರೆಸಾರ್ಟ್ ಅತ್ಯಾಕರ್ಷಕ ಪ್ರದರ್ಶನಗಳಿಂದ ಲೈವ್ ಸಂಗೀತ ಮತ್ತು ಉತ್ಸಾಹಭರಿತ ರಾತ್ರಿಜೀವನದ ದೃಶ್ಯವನ್ನು ನೀಡುತ್ತದೆ. ರಿಯೊದಲ್ಲಿ, ಐಕಾನಿಕ್ ಜಾದೂಗಾರ ಜೋಡಿ ಪೆನ್ ಮತ್ತು ಟೆಲ್ಲರ್ ತಮ್ಮ ಹಾಸ್ಯ ಮತ್ತು ಭ್ರಮೆಗಳ ಸಿಗ್ನೇಚರ್ ಮಿಶ್ರಣವನ್ನು ನೀಡುತ್ತ��ರೆ, ಅದು ಅವರನ್ನು ಪ್ರಪಂಚದಾದ್ಯಂತ ಮನೆಮಾತಾಗಿಸಿದೆ. ಕಾಮಿಡಿ ಸೆಲ್ಲಾರ್ ನೀವು ರಾತ್ರಿಯಿಡೀ ನಗುತ್ತಾ ಉತ್ತಮ ಸಮಯವನ್ನು ಹೊಂದಲು ಬಯಸುವ ಸ್ಥಳವಾಗಿದೆ, ಏಕೆಂದರೆ ಅಲ್ಲಿ ಉತ್ತಮ ಹಾಸ್ಯಗಾರರು ಮಾತ್ರ ಪ್ರದರ್ಶನ ನೀಡುತ್ತಾರೆ. ರಿಯೊದ ಪೌರಾಣಿಕ ವೂಡೂ ರೂಫ್‌ಟಾಪ್ ನೈಟ್‌ಕ್ಲಬ್‌ನಲ್ಲಿ ನಿಮ್ಮ ಲೈವ್ ಸಂಗೀತವನ್ನು ಸರಿಪಡಿಸಿ. 51 ನೇ ಹಂತದ ಈ ಬಯಲು ರಂಗವು ಲಾಸ್ ವೇಗಾಸ್ ಸ್ಟ್ರಿಪ್‌ನ ಬೆರಗುಗೊಳಿಸುತ್ತದೆ ವೀಕ್ಷಣೆಗಳನ್ನು ಹೊಂದಿದೆ ಮತ್ತು ಇದು ವಿಶ್ವ-ಪ್ರಸಿದ್ಧ DJ ಗಳು ಮತ್ತು ಕಲಾವಿದರಿಗೆ ನೆಲೆಯಾಗಿದೆ. ನಕ್ಷತ್ರಗಳ ಕೆಳಗೆ ರಾತ್ರಿ ನೃತ್ಯ ಮಾಡುವಾಗ ಮಾಡಿದ ನೆನಪುಗಳು ಜೀವಿತಾವಧಿಯಲ್ಲಿ ಉಳಿಯುತ್ತವೆ. ಯಾವುದೇ ರುಚಿಯನ್ನು ಪೂರೈಸಲು ಹಲವಾರು ರೆಸ್ಟೋರೆಂಟ್‌ಗಳು [embed]https://www.youtube.com/watch?v=5zo5z9r5IWM[/embed]ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊವು ಆಯ್ಕೆ ಮಾಡಲು ದೊಡ್ಡ ವೈವಿಧ್ಯಮಯ ರೆಸ್ಟೋರೆಂಟ್‌ಗಳನ್ನು ಹೊಂದಿದೆ, ಆದ್ದರಿಂದ ಅತಿಥಿಗಳು ಎಂದಿಗೂ ಹಸಿದಿಲ್ಲ. ರೆಸಾರ್ಟ್ ಉನ್ನತ ಮಟ್ಟದ ಮತ್ತು ಅನೌಪಚಾರಿಕ ಊಟದ ಆಯ್ಕೆಗಳನ್ನು ಒಳಗೊಂಡಂತೆ ಆಯ್ಕೆ ಮಾಡಲು ವಿವಿಧ ರೀತಿಯ ರೆಸ್ಟೋರೆಂಟ್‌ಗಳನ್ನು ಹೊಂದಿದೆ. ಬಹು-ಪ್ರಶಸ್ತಿ ವಿಜೇತ ಮಾರ್ಟೊರಾನೊದಲ್ಲಿ ಶೈಲಿಯಲ್ಲಿ ಊಟ ಮಾಡಿ, ಅಲ್ಲಿ ಸಾಂಪ್ರದಾಯಿಕ ಇಟಾಲಿಯನ್-ಅಮೆರಿಕನ್ ಭಕ್ಷ್ಯಗಳಿಗೆ ಆಧುನಿಕ ತಿರುವು ನೀಡಲಾಗುತ್ತದೆ. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿರುವ ವೂಡೂ ಸ್ಟೀಕ್‌ಹೌಸ್, ಮೋಜು ಮತ್ತು ರೋಮಾಂಚನಕಾರಿ ಸನ್ನಿವೇಶದಲ್ಲಿ ಬ್ರೆಜಿಲ್‌ನ ನಿಜವಾದ ಪರಿಮಳಕ್ಕಾಗಿ ಹೋಗಲು ಸ್ಥಳವಾಗಿದೆ. ನೀವು ಬಫೆಯ ಮೂಡ್‌ನಲ್ಲಿದ್ದರೆ, ಕಾರ್ನಿವಲ್ ವರ್ಲ್ಡ್ ಬಫೆಯು ಪ್ರಪಂಚದಾದ್ಯಂತದ ವಿವಿಧ ರೀತಿಯ ಭಕ್ಷ್ಯಗಳನ್ನು ಹೊಂದಿದೆ, ಆದ್ದರಿಂದ ಎಲ್ಲರಿಗೂ ಏನಾದರೂ ಇರುತ್ತದೆ. ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ಅತ್ಯಾಕರ್ಷಕ ಜೂಜು ಮತ್ತು ಗೇಮಿಂಗ್ ನೀಡುತ್ತದೆ ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊದ ಅತ್ಯಾಕರ್ಷಕ ಗೇಮಿಂಗ್ ಸಾಧ್ಯತೆಗಳು ಮತ್ತು ಗಲಭೆಯ ಕ್ಯಾಸಿನೊ ವಾತಾವರಣವು ಚಿರಪರಿಚಿತವಾಗಿದೆ. ನೀವು ಕ್ಯಾಸಿನೊವನ್ನು ಪ್ರವೇಶಿಸಿದಾಗ, ನೀವು ಗಮನಿಸುವ ಮೊದಲ ವಿಷಯವೆಂದರೆ ಜನಸಮೂಹದ ಝೇಂಕಾರ ಮತ್ತು ಸ್ಲಾಟ್ ಯಂತ್ರಗಳ ಸುಂಟರಗಾಳಿ. ರಿಯೊದ ಜೂಜಿನ ಆಯ್ಕೆಗಳು ವಾಸ್ತವಿಕವಾಗಿ ಅಪರಿಮಿತವಾಗಿದ್ದು, 1,100 ಸ್ಲಾಟ್ ಯಂತ್ರಗಳು ಮತ್ತು ಬ್ಲ್ಯಾಕ್‌ಜಾಕ್, ರೂಲೆಟ್ ಮತ್ತು ಪೋಕರ್‌ನಂತಹ ಹಲವಾರು ಟೇಬಲ್ ಆಟಗಳೊಂದಿಗೆ. ದೊಡ್ಡ ಮೊತ್ತದ ಹಣಕ್ಕಾಗಿ ಆಟವಾಡುವುದನ್ನು ಆನಂದಿಸುವವರಿಗೆ ವಾರ್ಷಿಕವಾಗಿ ರಿಯೊದಲ್ಲಿ ವಿಶ್ವ ಸರಣಿಯ ಪೋಕರ್ ಅನ್ನು ನಡೆಸಲಾಗುತ್ತದೆ. ಬಹು-ಮಿಲಿಯನ್ ಡಾಲರ್ ಮಡಕೆಯ ಸ್ಲೈಸ್‌ಗಾಗಿ ನೀವು ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಸ್ಪರ್ಧಿಸುತ್ತಿರುವಾಗ ಅಡ್ರಿನಾಲಿನ್ ವಿಪರೀತವನ್ನು ಅನುಭವಿಸಿ. ನೀವು ಅನುಭವಿ ವೃತ್ತಿಪರರಾಗಿರಲಿ ಅಥವಾ ಇದೀಗ ಪ್ರಾರಂಭಿಸುತ್ತಿರಲಿ, ರಿಯೊದಲ್ಲಿನ ಪೋಕರ್ ರೂಮ್ ನಿಮಗೆ ಅತ್ಯಾಕರ್ಷಕ ಮತ್ತು ಅಧಿಕೃತ ಅನುಭವವನ್ನು ನೀಡುತ್ತದೆ. ನಿಮ್ಮನ್ನು ಪ್ರಚೋದಿಸುವ ಸೌಲಭ್ಯಗಳು ಮತ್ತು ಆಕರ್ಷಣೆಗಳು ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ವಿವಿಧ ಹೊಸ ಆಕರ್ಷಣೆಗಳು ಮತ್ತು ಸೌಕರ್ಯಗಳನ್ನು ಹೊಂದಿದ್ದು, ಅದರ ಈಗಾಗಲೇ ಪ್ರಭಾವಶಾಲಿಯಾದ ಕೊಠಡಿಗಳು, ಮನರಂಜನೆ, ಊಟ ಮತ್ತು ಗೇಮಿಂಗ್ ಆಯ್ಕೆಗಳಿಗೆ ಪೂರಕವಾಗಿದೆ. ಸೊಂಪಾದ ಉಷ್ಣವಲಯದ ಎಲೆಗಳು ಮತ್ತು ಜಲಪಾತದಿಂದ ಸುತ್ತುವರೆದಿರುವ ನಾಲ್ಕು ಹೊಳೆಯುವ ಪೂಲ್‌ಗಳಲ್ಲಿ ಒಂದರಲ್ಲಿ ಸ್ವಲ್ಪ ಸಮಯವನ್ನು ವಿಶ್ರಮಿಸಿ. ರಿಯೊ ಸ್ಪಾ ಮತ್ತು ಸಲೂನ್‌ನಲ್ಲಿ ವಿಶ್ರಾಂತಿ ಮತ್ತು ರಿಫ್ರೆಶ್ ಮಾಡಿ, ಅಲ್ಲಿ ವ್ಯಾಪಕ ಶ್ರೇಣಿಯ ಚಿಕಿತ್ಸಕ ಸೇವೆಗಳು ಲಭ್ಯವಿದೆ. ಮೇಲಿನಿಂದ ಲಾಸ್
ವೇಗಾಸ್ ಸ್ಟ್ರಿಪ್‌ನ ಅದ್ಭುತ ವೀಕ್ಷಣೆಗಳನ್ನು ತೆಗೆದುಕೊಳ್ಳುವಾಗ ನೀವು ಒಂದು ರೀತಿಯ ಅನುಭವವನ್ನು ಹುಡುಕುತ್ತಿದ್ದರೆ ರಿಯೊದ ವೂಡೂ ಜಿಪ್ ಲೈನ್‌ಗೆ ಭೇಟಿ ನೀಡಿ. ಮತ್ತು ನೀವು ಸಮ್ಮೇಳನ ಅಥವಾ ಇತರ ವಿಶೇಷ ಕಾರ್ಯಕ್ರಮವನ್ನು ನಡೆಸಲು ಬಯಸಿದರೆ, ರಿಯೊದ ಆಧುನಿಕ ಸಭೆ ಮತ್ತು ಈವೆಂಟ್ ಪ್ರದೇಶಗಳು ಸೂಕ್ತವಾಗಿವೆ. ಒಳ್ಳೇದು ಮತ್ತು ಕೆಟ್ಟದ್ದು ಪರ ಕಾನ್ಸ್ ಪ್ರತ್ಯೇಕ ವಾಸಿಸುವ ಪ್ರದೇಶಗಳೊಂದಿಗೆ ವಿಶಾಲವಾದ ಕೋಣೆಗಳು ಲಾಸ್ ವೇಗಾಸ್ ಸ್ಟ್ರಿಪ್‌ನಿಂದ ಹೊರಗೆ, ಇತರ ಆಕರ್ಷಣೆಗಳನ್ನು ತಲುಪಲು ಸಾರಿಗೆ ಅಗತ್ಯವಿರುತ್ತದೆ ಉತ್ತಮ ಭೋಜನ ಸೇರಿದಂತೆ ವ್ಯಾಪಕ ಶ್ರೇಣಿಯ ಊಟದ ಆಯ್ಕೆಗಳು ಹೋಟೆಲ್‌ನ ಕೆಲವು ಪ್ರದೇಶಗಳು ಹಳೆಯದಾಗಿದೆ ಅಥವಾ ನವೀಕರಣದ ಅಗತ್ಯವನ್ನು ಅನುಭವಿಸಬಹುದು ಲೈವ್ ಶೋಗಳು ಮತ್ತು ಸಂಗೀತ ಕಚೇರಿಗಳನ್ನು ಒಳಗೊಂಡಂತೆ ವಿಶ್ವ ದರ್ಜೆಯ ಮನರಂಜನಾ ಆಯ್ಕೆಗಳು ವಿಶೇಷವಾಗಿ ಪೀಕ್ ಸಮಯದಲ್ಲಿ, ಕಿಕ್ಕಿರಿದ ಮತ್ತು ಗದ್ದಲದ ಮಾಡಬಹುದು ಮರಳಿನ ಬೀಚ್ ಪ್ರದೇಶ ಸೇರಿದಂತೆ ವಿವಿಧ ಪೂಲ್‌ಗಳು ಮತ್ತು ಮನರಂಜನಾ ಚಟುವಟಿಕೆಗಳು ರೆಸಾರ್ಟ್ ಶುಲ್ಕ ಮತ್ತು ಇತರ ಹೆಚ್ಚುವರಿ ಶುಲ್ಕಗಳು ತ್ವರಿತವಾಗಿ ಸೇರಿಸಬಹುದು ಆನ್-ಸೈಟ್ ಸ್ಪಾ ಮತ್ತು ಕ್ಷೇಮ ಸೌಲಭ್ಯಗಳು, ಚಿಕಿತ್ಸೆಗಳ ಶ್ರೇಣಿಯನ್ನು ನೀಡುತ್ತವೆ ನಿಶ್ಯಬ್ದ ವಾತಾವರಣವನ್ನು ಆದ್ಯತೆ ನೀಡುವವರಿಗೆ ಕ್ಯಾಸಿನೊ ಅಗಾಧವಾಗಿರಬಹುದು ಲಾಸ್ ವೇಗಾಸ್ ಕನ್ವೆನ್ಷನ್ ಸೆಂಟರ್ ಮತ್ತು ಇತರ ಹತ್ತಿರದ ಸ್ಥಳಗಳಿಗೆ ಅನುಕೂಲಕರ ಪ್ರವೇಶ ಹೋಟೆಲ್ ಆವರಣದಲ್ಲಿ ಸೀಮಿತ ಶಾಪಿಂಗ್ ಆಯ್ಕೆಗಳು ಅಂತಿಮ ಆಲೋಚನೆಗಳು: ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ಒಮ್ಮೆ-ಇನ್-ಜೀವಮಾನದ ಅವಕಾಶಗಳ ಸಂಪತ್ತನ್ನು ನೀಡುತ್ತದೆ ಕೊನೆಯಲ್ಲಿ, ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ಲಾಸ್ ವೇಗಾಸ್‌ಗೆ ಯಾವುದೇ ಸಂದರ್ಶಕರಿಗೆ ಭೇಟಿ ನೀಡಲೇಬೇಕು, ಅವರು ಅದನ್ನು ಶೈಲಿಯಲ್ಲಿ ಬದುಕಲು ಬಯಸುತ್ತಾರೆ. ರೆಸಾರ್ಟ್ ತನ್ನ ವಿಶಾಲವಾದ ಮತ್ತು ಸೊಗಸಾದ ವಸತಿ ಸೌಕರ್ಯಗಳಿಗೆ ಹೆಚ್ಚುವರಿಯಾಗಿ ಉನ್ನತ ಮಟ್ಟದ ಮನರಂಜನೆ, ತಿನ್ನುವುದು ಮತ್ತು ಗೇಮಿಂಗ್ ಅವಕಾಶಗಳನ್ನು ಒದಗಿಸುತ್ತದೆ. ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊ ಅದರ ಅನುಕೂಲಕರ ಸ್ಥಳ ಮತ್ತು ಐಷಾರಾಮಿ ಸೌಕರ್ಯಗಳೊಂದಿಗೆ ನಿಮ್ಮ ನಿರೀಕ್ಷೆಗಳನ್ನು ಮೀರಲು ಸಿದ್ಧವಾಗಿದೆ. ಇಂದು ನಿಮ್ಮ ಪ್ರವಾಸದ ಸಿದ್ಧತೆಗಳನ್ನು ಪ್ರಾರಂಭಿಸಿ ಮತ್ತು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುವಂತಹದನ್ನು ಅನುಭವಿಸಿ. ಇತರ ಆಟಗಳಿಗಾಗಿ, ನೋಡಿ ಕ್ಯಾಸಿನೊ ಭವಿಷ್ಯ ತಂತ್ರಾಂಶ. ಸಾಮಾನ್ಯ ಕಾಳಜಿಗಳು ಮತ್ತು ಉತ್ತರಗಳು ನಿಮ್ಮ ಪ್ರಶ್ನೆಗೆ ಉತ್ತರಿಸಲು, Rio All-Suite Hotel & Casino ಎಲ್ಲಾ ಅತಿಥಿಗಳಿಗೆ ಉಚಿತ Wi-Fi ಅನ್ನು ನೀಡುತ್ತದೆ. ರೆಸಾರ್ಟ್‌ನಲ್ಲಿ ಸ್ವಯಂ-ಪಾರ್ಕಿಂಗ್ ಮತ್ತು ವ್ಯಾಲೆಟ್ ಪಾರ್ಕಿಂಗ್ ಎರಡೂ ಲಭ್ಯವಿದೆ. ಸಹಾಯ ಪ್ರಾಣಿಗಳನ್ನು ಹೊರತುಪಡಿಸಿ, ರಿಯೊ ಆಲ್-ಸೂಟ್ ಹೋಟೆಲ್ ಮತ್ತು ಕ್ಯಾಸಿನೊದಲ್ಲಿ ಸಾಕುಪ್ರಾಣಿಗಳನ್ನು ಅನುಮತಿಸಲಾಗುವುದಿಲ್ಲ. ರೆಸಾರ್ಟ್‌ನಲ್ಲಿ ಸಂಪೂರ್ಣ ಸುಸಜ್ಜಿತ ಫಿಟ್‌ನೆಸ್ ಸೆಂಟರ್ ಇದೆ, ಆದ್ದರಿಂದ ಅತಿಥಿಗಳು ದೂರದಲ್ಲಿರುವಾಗಲೂ ಅವರ ಸಾಮಾನ್ಯ ವ್ಯಾಯಾಮದ ವೇಳಾಪಟ್ಟಿಯನ್ನು ಮುಂದುವರಿಸಬಹುದು. ಲಾಸ್ ವೇಗಾಸ್ ಸ್ಟ್ರಿಪ್‌ನಿಂದ ದೂರದಲ್ಲಿರುವ ಹೋಟೆಲ್‌ನ ಸ್ಥಳದಿಂದಾಗಿ ರಿಯೊದ ಅತಿಥಿಗಳು ಬೆಲ್ಲಾಜಿಯೊ ಫೌಂಟೇನ್ಸ್, ಹೈ ರೋಲರ್ ಅಬ್ಸರ್ವೇಶನ್ ವ್ಹೀಲ್ ಮತ್ತು ಸೀಸರ್ಸ್ ಪ್ಯಾಲೇಸ್‌ನಲ್ಲಿರುವ ಫೋರಮ್ ಶಾಪ್‌ಗಳನ್ನು ಸುಲಭವಾಗಿ ತಲುಪಬಹುದು. [ads2] Source link
0 notes
navakarnatakatimes · 1 year
Text
ರಸ್ತೆ ಸಮಸ್ಯೆ | ಮಗುವಿನ ಮೃತದೇಹವನ್ನು 10 ಕಿಮೀ ದೂರದ ತನಕ ಹೊತ್ತೊಯ್ದ ಪೋಷಕರು!
ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 18 ತಿಂಗಳ ಮಗುವಿಗೆ ಹಾವು ಕಡಿದಿದ್ದು ಮೃತಪಟ್ಟಿದೆ. ಆಸ್ಪತ್ರೆಯಲ್ಲಿ ಮರಣ ಖಚಿತಗೊಂಡಿದ್ದು ಪೋಷಕರು ಅಂತ್ಯಸಂಸ್ಕಾರಕ್ಕಾಗಿ ವಾಪಸ್​ ತೆರಳುವಾಗ ಹೃದಯವಿದ್ರಾವಕ ಘಟನೆ ನಡೆದಿದೆ. ಗ್ರಾಮದಲ್ಲಿ ಸರಿಯಾದ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಪೋಷಕರು ಆಸ್ಪತ್ರೆಗೆ ತಲುಪಲು ಸಮಯ ತೆಗೆದುಕೊಂಡಿದ್ದರಿಂದ ಧನುಷ್ಕಾ ಎಂಬ ಮಗು ಸಾವಿಗೀಡಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ನಂತರ ಮಗುವಿನ ಮೃತದೇಹವನ್ನು…
View On WordPress
0 notes
karnataka1news · 1 year
Text
ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕೆ ಇಳಿಯಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ 124 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.  
Tumblr media
View On WordPress
0 notes
chiefheartpainter · 4 months
Text
ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ, ಸ್ಮಾರ್ಟ್ ಸಿಟಿ ಎಂಡಿ, ಉಪವಿಭಾಗಾಧಿಕಾರಿ ಸೇರಿದಂತೆ ಅನೇಕರನ್ನು ವರ್ಗಾಯಿಸಲಾಗಿದೆ. ವರ್ಗಾವಣೆಗೊಂಡವೆರೆಲ್ಲರೂ ಚುನಾವಣೆ ಪ್ರಕ್ರಿಯೆ ಮುಗಿದ ತಕ್ಷಣ ತಮ್ಮ ತಮ್ಮ ಸ್ಥಳಗಳಿಗೆ ಮರಳುವಂತೆ ಸೂಚನೆ ನೀಡಲಾಗಿದೆ.                                                   ವರ್ಗಾವಣೆ                      
Tumblr media
View On WordPress
0 notes
aakrutikannada · 2 months
Text
'ಕಂದಕ' ಕಾದಂಬರಿ ಪರಿಚಯ
ಕಾದಂಬರಿಕಾರ ಆನಂದತೀರ್ಥ ಭಾರದ್ವಾಜರ ಅವರ ‘ಕಂದಕ’ ಕಾದಂಬರಿ ಕುರಿತು ಪತ್ರಕರ್ತ, ಲೇಖಕಿ ರಾಜೇಶ್ ಶೆಟ್ಟಿ ಅವರ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ… ಪುಸ್ತಕ : ಕಂದಕ ಲೇಖಕರು : ಆನಂದತೀರ್ಥ ಭಾರದ್ವಾಜರ ಪ್ರಕಾಶಕರು : ವೀರಲೋಕ ಬುಕ್ಸ್ ಬೆಲೆ : ೨೬೫.೦೦ ಪುಟ : ೨೨೪ ಅಮೆಜಾನ್ ಪ್ರೈಮ್ ನಲ್ಲಿ ಪೋಚರ್ ಎಂಬ ಸೀರೀಸ್ ಬಂದಿದೆ. ಆನೆಗಳ ಬೇಟೆಯ ಹಿನ್ನೆಲೆಯಲ್ಲಿ ಕಾಡಿನ ಕಥೆ, ಮಾನವನ ದುರಾಸೆ, ವೈಲ್ಡ್ ಲೈಫ್ ಕನ್ಸರ್ವೇಷನ್ ಕೆಲಸಗಳ ಬಗ್ಗೆ ಇರುವ ಸೀರೀಸ್…
Tumblr media
View On WordPress
0 notes
devulove-blog · 2 months
Text
ಇಂದಿನಿಂದ 5 ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು: ಬಿಸಿಲಿನ ಬೇಗೆಗೆ ಕಂಗೆಟ್ಟಿರುವ ನಾಡಿನ ಜನತೆಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಕಳೆದ ಎರಡು ವಾರಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್​​ಗಿಂತ ಹೆಚ್ಚಾಗಿದ್ದು, ಶಾಖಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಎದ್ದಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮುಂದಿನ ಐದು ದಿನಗಳವರೆಗೆ ಬೆಂಗಳೂರಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜತೆಗೆ ರಾಜ್ಯದ ಕೆಲ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುವ…
Tumblr media
View On WordPress
0 notes
hongirananews · 1 year
Text
ಕಬೀರ ಕಂಡಂತೆ... ೩೧ :- ಕಲಿಯುಗದಲಿ ಹಿತವಚನಕೆ ಬೆಲೆಯೆಲ್ಲಿ..!?
ಕಬೀರ ಕಂಡಂತೆ… ೩೧ ಕಲಿಯುಗದಲಿ ಹಿತವಚನಕೆ ಬೆಲೆಯೆಲ್ಲಿ..!?   ಕಲಿ ಖೋಟಾ ಜಗ ಅಂಧಾರಾ, ಶಬ್ದ ನ ಮಾನೆ ಕೋಯ/ ಚಾಹೆ ಕಹೂಂ ಸತ್ ಆಯಿನಾ, ಸೋ ಜಗ ಬೈರಿ ಹೋಯ// ಬದಲಾಗುತ್ತಿರುವ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ, ಇಂದು ಆಧುನಿಕತೆಯ ಬಿರುಗಾಳಿಗೆ ಒಡ್ಡಿಕೊಂಡ ಮನುಷ್ಯನಿಗೆ ನಮ್ಮ ಪರಂಪರೆಯ ಬಗ್ಗೆ ಯೋಚಿಸಲ��� ಸಮಯವಿಲ್ಲದಂತಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ತಾಂಡವ- ವಾಡುತ್ತಿದೆ. ಅಹಂಕಾರದ ಕೋಟೆ ಕಟ್ಟಿಕೊಂಡು ಮೆರೆಯುವ ಜನರ ಕಿವಿಗೆ ಬುದ್ಧಿ ಮಾತುಗಳು ಕೇಳದಂತಾಗಿವೆ.…
View On WordPress
0 notes
eedinanews · 1 year
Text
ಪಾಕಿಸ್ತಾನಕ್ಕೆ ವಿದೇಶಿ ರಾಷ್ಟ್ರಗಳ ನೌಕಾ ಸೇವೆ ರದ್ದಾಗುವ ದಿನಗಳು ಸಮೀಪಿಸುತ್ತಿವೆ. ವಿದೇಶಿ ಪಾವತಿ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸರಕು ಸಾಗಣೆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ವಿದೇಶಿ ನೌಕಾಯಾನ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
0 notes
Text
ಇಂಗ್ಲಿಷ್‌ನಲ್ಲಿ ಇತ್ತೀಚಿನ ಮನರಂಜನಾ ಸುದ್ದಿಗಳು, ವೀಡಿಯೊಗಳು, ಫೋಟೋಗಳು
ಇಂಗ್ಲಿಷ್‌ನಲ್ಲಿ ಇತ್ತೀಚಿನ ಮನರಂಜನಾ ಸುದ್ದಿಗಳು, ವೀಡಿಯೊಗಳು, ಫೋಟೋಗಳು
ಹೀರಾಬೆನ್ ಮೋದಿ ನಿಧನ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಡಿಸೆಂಬರ್ 30 ರಂದು ಬೆಳಿಗ್ಗೆ ತಮ್ಮ ಅಂತಿಮ ಉಸಿರೆಳೆದರು ಮತ್ತು ಜಗತ್ತಿಗೆ ಶಾಶ್ವತವಾಗಿ ವಿದಾಯ ಹೇಳಿದರು. ಮಂಗಳವಾರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಹೀರಾಬೆನ್ ಅವರನ್ನು ಅಹಮದಾಬಾದ್‌ನ ಯುಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲು ನಮಗೆ ಅವಕಾಶ ಮಾಡಿಕೊಡಿ, ಅವರು ಶುಕ್ರವಾರ ನಿಧನರಾದರು. ಬಾಲಿವುಡ್ ಲೋಕದ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರು ಹೆಚ್ಚುವರಿಯಾಗಿ ಪ್ರಧಾನಿ ನರೇಂದ್ರ ಮೋದಿ…
Tumblr media
View On WordPress
0 notes