Tumgik
#ರೈತ
navakarnatakatimes · 2 years
Text
ಗ್ರಾಮೀಣ/ನಗರ ಪ್ರದೇಶದ ಸಹಕಾರಿಗಳಿಗೆ ಭರ್ಜರಿ ಗುಡ್ ನ್ಯೂಸ್; ಯಶಸ್ವಿನಿ ಯೋಜನೆ ಮರು ಜಾರಿ
ಗ್ರಾಮೀಣ/ನಗರ ಪ್ರದೇಶದ ಸಹಕಾರಿಗಳಿಗೆ ಭರ್ಜರಿ ಗುಡ್ ನ್ಯೂಸ್; ಯಶಸ್ವಿನಿ ಯೋಜನೆ ಮರು ಜಾರಿ
ಗ್ರಾಮೀಣ/ನಗರ ಪ್ರದೇಶದ ಸಹಕಾರಿಗಳಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆಯನ್ನು ಈಗ ಮರು ಜಾರಿಗೊಳಿಸಿದ್ದು, ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಅಲ್ಲದೆ ನವೆಂಬರ್ 1ರಿಂದಲೇ ಸದಸ್ಯರ ನೋಂದಣಿ ಕಾರ್ಯ ಆರಂಭವಾಗಲಿದೆ. ಈ ಕುರಿತಂತೆ ಬುಧವಾರದಂದು ಸರ್ಕಾರಿ ಆದೇಶ ಹೊರ ಬಿದ್ದಿದ್ದು, ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂಪಾಯಿ, ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂಪಾಯಿ…
Tumblr media
View On WordPress
0 notes
postmankannada · 7 months
Video
youtube
Bengaluru Bandh : ಹೆಚ್ಚಾದ ಕಾವೇರಿ ಕಿಚ್ಚು | @postmankannada
0 notes
chamundinews24x7 · 11 days
Text
ಚನ್ನರಾಯಪಟ್ಟಣ ತಾಲೂಕು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ನೂತನ ಅಧ್ಯಕ್ಷರ...
youtube
0 notes
devulove-blog · 27 days
Text
ರಾಜಕಾರಣ ವ್ಯಾಪಾರವಾಗಿ ಸೇವೆ ಮಾಯ- ಸಂಕಷ್ಟದಲ್ಲಿ ಜನತೆ: ರೈತ ಮುಖಂಡರ ಆಕ್ರೋಶ
ಮೈಸೂರು: ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರು ಇಲ್ಲವಾಗಿದ್ದಾರೆ ಆದರೆ, ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ. ರಾಜಕೀಯ ಕ್ಷೇತ್ರ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ.ರಾಜ್ಯ ಕಬ್ಬು ಬೆಳೆಗಾರ ಸಂಘ ನಗರದಲ್ಲಿ ಆಯೋಜಿಸಿದ ಬರಗಾಲದಲ್ಲಿ ಚುನಾವಣೆ- ರೈತರ ದಿಕ್ಸೂಚಿ ಚಿಂತನ ಮಂಥನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು…
Tumblr media
View On WordPress
0 notes
aakrutikannada · 1 month
Text
ನಾನು ಕಾಡು - ಶ್ರೀಧರ್ ಬಿಂದ್ಲಿ
ಮನುಷ್ಯ ಮೊದಮೊದಲು ಕಾಡನ್ನು ದೇವಾನು ದೇವತೆ ತರ ನೋಡುತ್ತಿದ್ದ. ಎಷ್ಟೊಂದು ಪ್ರಾಣಿ ಪಕ್ಷಿಗಳಿಗೆ ಕಾಡು ವಾಸ ನೀಡಿದೆ. ಆದರೆ ಈಗ ಈ ಕಾಡನ್ನು ಕಡೆದು ರೆಸಾರ್ಟ್ ಮಾಡುತ್ತಿದ್ದಾನೆ, ಕಾಡಿನ ನಾಶದಿಂದ ಆಗುತ್ತಿರುವ ನಾಹುತಗಳ ಬಗ್ಗೆ ಕಾಡೇ ತನ್ನ ಅಳಲನ್ನು ಹಂಚಿಕೊಂಡರೆ ಹೇಗಿರುತ್ತೆ?…ಶ್ರೀಧರ್ ಬಿಂದ್ಲಿ ಅವರ ಲೇಖನಿಯಲ್ಲಿ ಕಾಡಿನ ವ್ಯಥೆ, ತಪ್ಪದೆ ಮುಂದೆ ಓದಿ… ಎಲ್ಲರಿಗೂ ಹೊಟ್ಟೆ ತುಂಬಾ ಅನ್ನ ಹಾಕೋ ಪಾಪ ನನ್ನ ಬಂಧು ರೈತ ಇಂದು ನಂಗೆ ಒಂದು ಮನವಿ ಇಟ್ಟಿದ್ದಾನೆ ಅದೇನೆಂದ್ರೆ. ‘ಮಳೆ ಬಂದು ಎಷ್ಟೋ…
Tumblr media
View On WordPress
0 notes
prakash-s-buradikatti · 2 months
Text
Tumblr media
ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ, ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ ಧೀಮಂತ ನಾಯಕ, ಜನಪರ ಯೋಜನೆಗಳ ಸರದಾರ, ರೈತ ಬಂಧು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#HappyBirthdayBSY‌ #BSY
0 notes
sathiyairrigations · 4 months
Text
Tumblr media
ನಾಡಿನ ಸಮಸ್ತ ರೈತ ಬಾಂಧವರಿಗೆ ಶ್ರೀ ಸತ್ಯನಾರಾಯಣ ಸ್ವಾಮಿ ಇರಿಗೇಷನ್ಸ್ ವತಿಯಿಂದ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು
0 notes
newsicsdotcom · 4 months
Text
0 notes
political360 · 8 months
Text
Sec. We have not given water to Tamil Nadu after 12: Rakesh Singh
Tumblr media
ನವದೆಹ��ಿ : ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸೆಪ್ಟೆಂಬರ್‌ 12ರ ನಂತರ ನಿಲ್ಲಿಸಲಾಗುವುದು. ರಾಜ್ಯದಲ್ಲಿ ಭೀಕರ ಬರ ಆವರಿಸಿರುವುದರಿಂದ ನೀರನ್ನು ಬಿಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟಿಗೆ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ.
ಆಗಸ್ಟ್‌ 29ರಿಂದ ಸೆ 11ರ ವರೆಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಬಿಡಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಮಾಡಿತ್ತು. ಅದರಂತೆ ರಾಜ್ಯ ಸರ್ಕಾರದಿಂದ ತಮಿಳುನಾಡಿಗೆ ಪ್ರತಿ ದಿನ ನೀರು ಬಿಡುತ್ತಿದೆ. ಆದರೆ ಇದರಿಂದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಅಭಾವ ಉಂಟಾಗಲಿದೆ. ಹೀಗಾಗಿ 5ರಿಂದ 3 ಸಾವಿರಕ್ಕೆ ಇಳಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಈಗಾಗಲೇ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ‘ಕಾವೇರಿ’ಗಾಗಿ ಕಬ್ಬು ಚಳವಳಿ: ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಿಎಂ ಭೇಟಿ
ಕಾವೇರಿ ಹಾಗೂ ಕೃಷ್ಣಾ ನದಿ ತೀರದ ಪ್ರದೇಶಗಳು ಭೀಕರ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸೆ.12ರ ಬಳಿಕ ತಮಿಳುನಾಡಿಗೆ ನೀರನ್ನು ಬಿಡಲು ಕರ್ನಾಟಕ ಸರ್ಕಾರದಿಂದ ಸಾಧ್ಯವಿಲ್ಲ ಎಂಬ ಪ್ರಮಾಣ ಪತ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಕಾವೇರಿ ಕೊಳ್ಳ ಪ್ರದೇಶದಲ್ಲಿ ಶೇ 66ರಷ್ಟು ಮಳೆಯ ಅಭಾವ ಉಂಟಾಗಿದೆ. ಇದರಿಂದ ಜಲಾಶಯಗಳಿಗೆ ಒಳ ಹರಿವು ಅತ್ಯಂತ ಕಡಿಮೆಯಾಗಿದೆ. ಆದರೆ ಇಲ್ಲಿ ಶೇ 60.12ರಷ್ಟು ಮಳೆಯ ಕೊರತೆ ಇದೆ ಎಂದು ಮಂಡಳಿ ಅಂದಾಜಿಸಿದೆ. ಈ ಎರಡೂ ಪ್ರದೇಶಗಳಲ್ಲಿ ಗಂಭೀರ ಬರಗಾಲ ತಲೆದೋರುವ ಆತಂಕ ಕಾಡುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದನ್ವಯ ಆಗಸ್ಟ್ 29ರಿಂದ 3ರ ವರೆಗೆ 30 ಸಾವಿರ ಕ್ಯೂಸೆಕ್ ನೀರನ್ನು ಬಿಡಬೇಕಾಗಿತ್ತು. ಆದರೆ ಇಲ್ಲಿಯವರೆಗೆ 37,869 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಅಲ್ಲದೆ ರಾಜ್ಯದಿಂದ ಹೆಚ್ಚವರಿಯಾಗಿ 7,869 ಕ್ಯೂಸೆಕ್ ನೀರನ್ನು ಬಿಡಲಾಗಿದೆ, ಮುಂಬರುವ ದಿನಗಳಲ್ಲಿ ನೀರು ಬಿಡುವ ಪ್ರಮಾಣ ಹೊಂದಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಪಡೆದಿದೆ ಎಂದು ಸಿಂಗ್ ಉಲ್ಲೇಖಿಸಿದ್ದಾರೆ.
ಕಾವೇರಿ ಪ್ರದೇಶದಲ್ಲಿ ಬರುವ ನಾಲ್ಕು ಜಲಾಶಯಗಳಲ್ಲಿ 56 ಟಿಎಂಸಿ ಅಡಿ ನೀರಿದೆ, 40 ಟಿಎಂಸಿಷ್ಟು ನೀರು ಮಂಬರುವ ದಿನಗಳಲ್ಲಿ ಹರಿದು ಬರುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದೆ. ರಾಜ್ಯಕ್ಕೆ 140 ಟಿಎಂಸಿ ಅಡಿಯಷ್ಟು ನೀರು ಕುಡಿಯಲು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿದ್ದು ಅದಕ್ಕಾಗಿ ಮುಂಚಿತವಾಗಿಯೇ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ರೈತ ಸಂಘದಿಂದ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದೂಡಿಕೆ..
 ಕಾವೇರಿ ವಿವಾದದ ವಿಚಾರಣೆ ಮುಂದೂಡಿರೋದು ಭಾರಿ ಹಿನ್ನಡೆಯಾಗಿದೆ ಎಂದು ಕೆಆರ್‌ಎಸ್‌‌ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ.
ಕೆಆರ್‌ಎಸ್‌‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೆ.11 ಕ್ಕೆ ಅರ್ಜಿ ವಿಚಾರಣೆ ಆಗಿದ್ದರೆ ಏನೋ ಸುಧಾರಣೆ ಕಾಣಬಹುದು ಅಂದುಕೊಂಡಿದ್ದೇವು, ಈಗ ಸೆ.21ಕ್ಕೆ ಮುಂದೂಡಿರೋದು ತುಂಬಾ ಆತಂಕ ತಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಮಹತ್ವದ ಕ್ಯಾಬಿನೆಟ್ ಸಭೆ; ಬರಪೀಡಿತ ತಾಲೂಕುಗಳ ಘೋಷಣೆ ಸಾಧ್ಯತೆ
ರೈತರ ಪರ ಸರ್ಕಾರ ಎಂದು ಹೇಳುತ್ತಿರುವ ಕಾಂಗ್ರೆಸ್ ಈಗ ದೃಢ ನಿರ್ಧಾರ ಮಾಡಬೇಕು, ಗಟ್ಟಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಅಭಿಪ್ರಾಯಪಟ್ಟರು. ಜನರು ನೀರು ಇಲ್ಲದೇ ಕಷ್ಟ ಅನುಭವಿಸಬೇಕಾಗುತ್ತದೆ, ಸರ್ಕಾರ ಬೆಳೆಗಳಿಗೆ ಪರಿಹಾರ ನೀಡುವ ಒತ್ತಡ ಸಹ ಬರುತ್ತದೆ, ಸೆ. 21ಕ್ಕೆ ಅರ್ಜಿ ವಿಚಾರಣೆ ಮಾಡ್ತಿರೋದು ದೊಡ್ಡ ಹಿನ್ನಡೆಯಾಗಿದೆ, ಈ ಬಗ್ಗೆ ಸಭೆ ನಡೆಸಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮಾತಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ತಮಿಳುನಾಡಿಗೆ ಹೋಗುತ್ತಿರೋ ನೀರನ್ನು ತಡೆಯಬೇಕು, ನೀರಿನ ವಿಚಾರವಾಗಿ ಬೇಗ ಅರ್ಜಿ ವಿಚಾರಣೆ ಮಾಡಲು ಕಾನೂನಿನಲ್ಲಿ ಏನು ಅವಕಾಶ ಇದೆ ಅನ್ನೋದನ್ನು ಸರ್ಕಾರ ಗಮನಿಸಬೇಕು, ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಬೇಕು, ಅಷ್ಟೇ ಅಲ್ಲದೇ ರೈತರ ಸಮಸ್ಯೆ ಅರ್ಥೈಸಿ ನಮಗೆ‌ ಕುಡಿಯುವ ನೀರನ್ನು ಉಳಿಸಬೇಕು, ಈ ವಿಚಾರವಾಗಿ ಸದ್ಯದಲ್ಲೇ ರೈತ ಸಂಘದ ರೂಪುರೇಷೆಯನ್ನು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
0 notes
k2kannadanews-in · 9 months
Link
🥏 *ಕ್ಷಣ ಕ್ಷಣದ ಸುದ್ದಿಗಾಗಿ k2 ಕನ್ನಡ‌ ನ್ಯೂಸ್‌ ವಾಟ್ಸಾಪ್ ಗ್ರೂಪ್ ಸೇರಿ.....*
https://chat.whatsapp.com/FyEl9zZ4QXwBnCC4FG1vMs
*ಟೆಲಿಗ್ರಾಂ ಚಾನಲ್ ಸೇರಿ* https://t.me/k2kannadanews
*ಫೆಸ್ಬುಕ್ ಸೇರಿ* : https://www.facebook.com/K2KannadaNews
*ಜಾಹಿರಾತಿಗಾಗಿ ಸಂಪರ್ಕಿಸಿ : 9019821579*
0 notes
navakarnatakatimes · 2 years
Text
SHOCKING NEWS: ಭಾರಿ ಮಳೆ; ಪ್ರವಾಹದಲ್ಲಿ ಕೊಚ್ಚಿ ಹೋದ ರೈತ
SHOCKING NEWS: ಭಾರಿ ಮಳೆ; ಪ್ರವಾಹದಲ್ಲಿ ಕೊಚ್ಚಿ ಹೋದ ರೈತ
ವಿಜಯನಗರ: ರಾಜ್ಯಾದ್ಯಂತ ವರುಣಾರ್ಭಟ ಜೋರಾಗಿದ್ದು, ಗುಡುಗು ಸಹಿತ ಧಾರಾಕಾರ ಮಳೆಯಿಂದ ವಿವಿಧ ಜಿಲ್ಲೆಗಳಲ್ಲಿ ಅನಾಹುತಗಳು ಸಂಭವಿಸಿವೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ವಿಜಯನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಳ್ಳದ ಪ್ರವಾಹಕ್ಕೆ ರೈತರೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಗರಗ-ನಾಗಲಾಪುರದಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಉಂಚೋಟಿ ಬೊಮ್ಮಪ್ಪ ಪ್ರವಾಹದಲ್ಲಿ ಕೊಚ್ಚಿ ಹೋದ ರೈತ. ಜಮೀನಿಗೆ ಹೋಗಿದ್ದ ರೈತ ಮನೆಗೆ ವಾಪಸ್…
View On WordPress
0 notes
rajnandanibansal · 11 months
Link
0 notes
chamundinews24x7 · 14 days
Text
ರೈತ ಪರ ಕಾಯ್ದೆ ಜಾರಿಗೆ ಕಾಂಗ್ರೆಸ್ ಬೆಂಬಲಿಸಿ: ಚಲುವರಾಯಸ್ವಾಮಿ
youtube
0 notes
devulove-blog · 3 months
Text
ಹೋರಾಟ ನಿರತ ರೈತರ ಮೇಲೆ ಪೊಲೀಸರ ದರ್ಪ: 65 ಮಂದಿ ಅನ್ನದಾತರು ಆಸ್ಪತ್ರೆಗೆ ದಾಖಲು
ನ್ಯೂಡೆಲ್ಲಿ: ಪಂಜಾಬ್ ಭಾಗದ 65 ರೈತರು ಪೊಲೀಸರ ದೌರ್ಜನ್ನಕೆ ತುತ್ತಾಗಿ ಚಿಕಿತ್ಸೆಗಾಗಿ ಪಾರ್ಟಿಯಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ. ಪಂಜಾಬ್ ಭಾಗದ 65 ರೈತರು ಪೊಲೀಸರ ದೌರ್ಜನ್ನಕೆ ತುತ್ತಾಗಿದ್ದಾರೆ, ಅತ್ತ ದೆಹಲಿ ರಾಜಸ್ಥಾನ ಗಡಿಯಲ್ಲಿನ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಮಿತಿ ಮೀರಿದೆ. ಈ ಬಗ್ಗೆ ಕೂಡಲೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು…
Tumblr media
View On WordPress
0 notes
aakrutikannada · 2 months
Text
ಬೆಳೆದ ಬೆಳೆಗೆ ಒಂದು ಒಳ್ಳೇ ರೇಟ್ ನ ಕೊಡಿ
ಹೆಸರಿಗೆ ರೈತ ಬೆನ್ನಲುಬು ಆಗಬಾರದು. ರೈತರಿಗೆ ಸನ್ಮಾನ ಮಾಡಿ ಬಿರುದು ಕೊಡೋದು ಬೇಕಿಲ್ಲ…ಬೆಳೆದ ಬೆಳೆಗೆ ಒಂದು ಒಳ್ಳೇ ರೇಟ್ ನ ಕೊಡಿ ಸಾಕು …ಶ್ರೀಧರ್ ಚೆನ್ನಪ್ಪ ಅವರ ರೈತರ ನೋವಿನ ಕುರಿತು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಶಾಂತಪ್ಪ. ನಾನೊಬ್ಬ ಬಡ ರೈತ… ಆದ್ರೆ ಎಲ್ಲರ ಕಣ್ಣಿಗೂ ಸಧ್ಯಕ್ಕೆ ನಾನೊಬ್ಬ ಶ್ರೀಮಂತ ರೈತ. ನಂಗೆ ನನ್ನದೇ ಆದ ಪುಟ್ಟ ಪ್ರಪಂಚ ಇದೆ ಒಂದು ಪುಟ್ಟ ಮಗಳು. ನನ್ನ ಧರ್ಮಪತ್ನಿ ನೀಲಾ ಇದ್ದಾಳೆ. ಮದುವೆಯಾಗಿ 20 ವರ್ಷ…
Tumblr media
View On WordPress
0 notes
m-n-naik · 1 year
Link
#SupportMNNaik #MLALEADERS #MNNAIKAAP #AAPMNAIK #WINAAP #AAPinByadgi. #Byadgividhansabha #vidhansabhachunav #onechancetokejriwal #mnnaikaapbyadgi #mnnaikbyadgiaspirant
0 notes