Tumgik
#ಭಾಲ್ಕಿ
unpluggedtv · 2 years
Text
Pushpa, Vijaya, Devi, and Poornima were detained while waiting for their contacts to deliver the shipment near Puttaparthi train station. The cops discovered 8 kilogrammes of hasish oil and 10 kg of marijuana stashed in the offender's luggage. Authorities raided the house of a foreign person, David John, and seized 1.4 kg of MDMA crystals from him based on their intelligence. According to investigations, the narcotics were supplied to peddlers by a kingpin who lived in a tribal village, Seetampalli, in the Andhra Pradesh forest area of Arakku. The accused would then utilise the girls as carriers to transfer the drugs to his contacts in Bengaluru, Hyderabad, Kochi, Chennai, and Mumbai. Cops are now looking for the fugitive kingpin.
Read More: https://unpluggedtv.press/in-puttaparthi-4-women-detained-in-a-7-8-crore-drug-bust/
0 notes
karnataka1news · 1 year
Text
ಇಬ್ಬರು ವಿದ್ಯಾರ್ಥಿಗಳು ನೀರು ಪಾಲು..
ಇಬ್ಬರು ವಿದ್ಯಾರ್ಥಿಗಳು ನೀರು ಪಾಲು..
ಬೀದರ್: ಕಾರಂಜಾ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ಬಳಿ ನಡೆದಿದೆ. ಕಾರಂಜಾ ಕಾಲುವೆಯಲ್ಲಿ ಈಜಲು ಇಬ್ಬರು ವಿದ್ಯಾರ್ಥಿಗಳಾದ ಸಾಯಿಕುಮಾರ(17) ಹಾಗೂ ಬಸವರಾಜ (15) ನೀರು ಪಾಲಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ವಿದ್ಯಾರ್ಥಿಗಳಾದ ಸಾಯಿಕುಮಾರ ಕಣಜಿ ಹಾಗೂ ಬಸವರಾಜ ಕಟ್ಟಿತೂಗಾಂವ ಗ್ರಾಮಸ್ಥರಾಗಿದ್ದಾರೆ. ಸ್ಥಳಕ್ಕೆ ಧನ್ನೂರಾ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ…
Tumblr media
View On WordPress
0 notes
chiefheartpainter · 2 years
Text
ಬಾಲ ಮುದುಡಿಕೊಂಡು ವಾಪಸ್ ಆದ ಶಿವಸೇನೆ ಪುಂಡರು ಕರ್ನಾಟಕ ಪೊಲೀಸ್ ಕಂಡು ಬೆಚ್ಚಿದ ಎಂಇಎಸ್, ಶಿವಸೇನೆ
ಬಾಲ ಮುದುಡಿಕೊಂಡು ವಾಪಸ್ ಆದ ಶಿವಸೇನೆ ಪುಂಡರು ಕರ್ನಾಟಕ ಪೊಲೀಸ್ ಕಂಡು ಬೆಚ್ಚಿದ ಎಂಇಎಸ್, ಶಿವಸೇನೆ
ಬೆಳಗಾವಿ: ಕನ್ನಡ ಹಬ್ಬಕ್ಕೆ ಕಲ್ಲು ಹಾಕಲೆಂದು ಬೆಳಗಾವಿ ಗಡಿ ಭಾಗಕ್ಕೆ ನುಗ್ಗಿದ ಕೊಲ್ಲಾಪುರದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಹಾಗೂ ಕಾರ್ಯಕರ್ತರನ್ನು ಬೆಳಗಾವಿ ಪೊಲೀಸರು ಮಾರ್ಗ ಮಧ್ಯೆಯೇ ತಡೆದಿದ್ದು, ಶಿವಸೇನೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಬೆಳಗಾವಿಯ ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸೇರಿದಂತೆ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಳಗಾವಿಗೆ ನುಗ್ಗಿ ಪುಂಡಾಟ ಮೆರೆಯಲು ಶಿವಸೇನೆ ಠಾಕ್ರೆ ಬಣ…
Tumblr media
View On WordPress
0 notes
allindiannews · 3 years
Text
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ಭಾಲ್ಕಿ ಯುವಕ ಎಸ್ಐಟಿ ವಶಕ್ಕೆ
ಬೀದರ್: ಮಾಜಿ ಸಚಿವರ ಸಿಡಿಯಲ್ಲಿರುವ ಯುವತಿಯ ಗೆಳೆಯ ಎನ್ನಲಾದ ಯುವಕನನ್ನ ಎಸ್‍ಐಟಿ ವಿಚಾರಣೆಗೆ ಒಳಪಡಿಸಿದೆ. ಈ ಕುರಿತು ಮಾತನಾಡಿರುವ ಯುವಕನ ತಾಯಿ, ಮಗನನ್ನ ಚಿನ್ನದ ಹಾಗೆ ಬೆಳೆಸಿದ್ದೇನೆ. ದಿಢೀರ್ ಅಂತ ಬಂದವರು ನನ್ನ ಗಮನಕ್ಕೂ ತರದೇ ಪುತ್ರನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.ಪುತ್ರ ಆರು ವರ್ಷದವನಿದ್ದಾಗ ಆತ ತಂದೆ ಸಾವನ್ನಪ್ಪಿದರು. ಬಡತನದಲ್ಲಿಯೇ ಮಗನನ್ನ ಚೆನ್ನಾಗಿ ಓದಿಸಿದ್ದೇನೆ. ಒಂದು ನಿವೇಶನ ಮಾರಾಟ ಮಾಡಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ…
Tumblr media
View On WordPress
0 notes
chamundinews · 4 years
Text
ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟವರ ಕುಟುಂಬಕ್ಕೆ ಸ್ವಾಂತ್ವನ ಪರಿಹಾರ ವಿತರಿಸಿದ...
Tumblr media
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ವಾಡಿ ಗ್ರಾಮದ ಒಂದೇ ಕುಟುಂಬದ ಮೂವರು ಹುಡುಗರು ನೀರಿನ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದರು ಅವರ ಮನೆಗೆ ಇಂದು ರಾಜ್ಯ ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠ ಸಂಚಾಲಕರು ಮಾನ್ಯ ಶ್ರೀ ಡಿ. ಕೆ. ಸಿದ್ರಾಮ ಅವರು ಭೇಟಿ ನೀಡಿ ಸ್ವಾಂತ್ವನ ಹೇಳಿ ಕುಟುಂಬಕ್ಕೆ ಧೈರ್ಯ ತುಂಬಿ ಭಯಪಡುವ ಅವಶ್ಯ��ತೆ ಇಲ್ಲ ನಮ್ಮ ಸರ್ಕಾರ ವತಿಯಿಂದ ಸಹಾಯ ಮಾಡುತ್ತೇವೆ ಎಂದು ಭರವಸೆ ತುಂಬಿದರು ಮತ್ತು ಸ್ಥಳದಲ್ಲಿ ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 25 ಸಾವಿರ ನಗದು ಹಣ ನೀಡಿದರು.. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿರಾದರ ಎಪಿಎಂಸಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ಧ ಜಾಡರ್ ತಾಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ್ ಕಡಗಂಚಿ ಪಿಕೆಪಿಎಸ್ ಅಧ್ಯಕ್ಷ ರಮೇಶ್ ಕಡಗಂಚಿ ಪ್ರಭುರಾವ್ ಕಡಗಂಚಿ ಮಲ್ಲಿಕಾರ್ಜುನ್ ಸುರಿ, ಗುರು ರೆಡ್ಡಿ ಸೇರಿದಂತೆ ಗ್ರಾಮದವರು ಉಪಸ್ಥಿತರಿದ್ದರು.... ಸುದ್ದಿ ಮತ್ತು ಜಾಹಿರಾತುಗಳಿಗೆ ಸಂಪರ್ಕಸಿ ಚಾಮುಂಡಿ ನ್ಯೂಸ್ :7795177703   Read the full article
1 note · View note
axis-news · 3 years
Text
ಭಾಲ್ಕಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ 15 ಟ್ರ್ಯಾಕ್ಟರ್ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡನೆಗೆ
ಭಾಲ್ಕಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ 15 ಟ್ರ್ಯಾಕ್ಟರ್ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡನೆಗೆ
ಭಾಲ್ಕಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ 15 ಟ್ರ್ಯಾಕ್ಟರ್ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡನೆಗೆ Home Karnataka ಭಾಲ್ಕಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ 15 ಟ್ರ್ಯಾಕ್ಟರ್ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡನೆಗೆ
View On WordPress
0 notes
navakarnatakatimes · 2 years
Text
ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು
ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು
ಬೆಳಗಾವಿ: ನಾಡದ್ರೋಹಿ ಎಂಇಎಸ್ ಪುಂಡರು ಮತ್ತೆ ಬಾಲ ಬಿಚ್ಚಿದ್ದು ನಗರಕ್ಕೆ ಆಗಮಿಸಿರುವ ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಎದುರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದ ಘಟನೆ ನಡೆಯಿತು. ಶರದ್ ಪವಾರ್ ಎರಡು ದಿನಗಳ ಕಾಲ ನಗರದ ಪ್ರವಾಸ ಕೈಗೊಂಡಿದ್ದು ಇಂದು ಬೆಳಗಾವಿಯ ಮರಾಠಾ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶರದ್ ಪವಾರ್ ಭಾಷಣ…
Tumblr media
View On WordPress
0 notes
vnews24kannada · 3 years
Text
ಸಿಡಿ ಪ್ರಕರಣ: ಬಾಲ್ಕಿಯಲ್ಲಿ ಯುವಕನನ್ನು ವಶಕ್ಕೆ ಪಡೆದ ಎಸ್‌ಐಟಿ
ಬೀದರ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಭಾಲ್ಕಿಯ ವಾಲಿ ಬಡಾವಣೆಯ ಅವಿನಾಶ್ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯರಾತ್ರಿ ವಶಕ್ಕೆ ಪಡೆದಿದ್ದು, ಯುವಕ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಗೆಳೆಯನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೂ ಯುವಕನ ಮನೆ ಮೇಲೆ ದಾಳಿ ಮಾಡಿರುವ ಎಸ್‌ಐಟಿ ತಂಡಕ್ಕೆ…
Tumblr media
View On WordPress
0 notes
axis-news · 3 years
Text
ಸಣ್ಣ ಮಳೆಗೆ ಚರಂಡಿಯ ಹೊಲಸು ನೀರು ರಸ್ತೆಗೆ ಹಂದಿಗಳ ತಾಣ ಭಾಲ್ಕಿ ಪಟ್ಟಣದ ಕೆಲ ಓಣೆಗಳಲ್ಲಿ ಕಂಡ ದೃಶ್ಯ
ಸಣ್ಣ ಮಳೆಗೆ ಚರಂಡಿಯ ಹೊಲಸು ನೀರು ರಸ್ತೆಗೆ ಹಂದಿಗಳ ತಾಣ ಭಾಲ್ಕಿ ಪಟ್ಟಣದ ಕೆಲ ಓಣೆಗಳಲ್ಲಿ ಕಂಡ ದೃಶ್ಯ
ಸಣ್ಣ ಮಳೆಗೆ ಚರಂಡಿಯ ಹೊಲಸು ನೀರು ರಸ್ತೆಗೆ ಹಂದಿಗಳ ತಾಣ ಭಾಲ್ಕಿ ಪಟ್ಟಣದ ಕೆಲ ಓಣೆಗಳಲ್ಲಿ ಕಂಡ ದೃಶ್ಯ Home Karnataka ಸಣ್ಣ ಮಳೆಗೆ ಚರಂಡಿಯ ಹೊಲಸು ನೀರು ರಸ್ತೆಗೆ ಹಂದಿಗಳ ತಾಣ ಭಾಲ್ಕಿ ಪಟ್ಟಣದ ಕೆಲ ಓಣೆಗಳಲ್ಲಿ ಕಂಡ ದೃಶ್ಯ
View On WordPress
0 notes
navakarnatakatimes · 2 years
Text
ಬಾವಿಯಲ್ಲಿ ಅಪ್ರಾಪ್ತ ಸಹೋದರಿಯರ ಶವ ಪತ್ತೆ - ಕೊಲೆ ಶಂಕೆ
ಬಾವಿಯಲ್ಲಿ ಅಪ್ರಾಪ್ತ ಸಹೋದರಿಯರ ಶವ ಪತ್ತೆ – ಕೊಲೆ ಶಂಕೆ
ಬೀದರ್: ಅಪ್ರಾಪ್ತ ಸಹೋದರಿಯರಿಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕು ಅಟ್ಟರ್ಗಾ ಗ್ರಾಮದಲ್ಲಿ ನಡೆದಿದೆ. ಅಂಕಿತಾ(15) ಹಾಗೂ ಶ್ರ��್ಧಾ(13) ಮೃತ ದುರ್ದೈವಿ ಸಹೋದರಿಯರಾಗಿದ್ದಾರೆ. ಅಪ್ರಾಪ್ತ ಸಹೋದರಿಯರು ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೊದಲಿಗೆ ಶಂಕೆ ವ್ಯಕ್ತವಾಗಿತ್ತು. ನಂತರ ಇವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.   ಮೃತ ಸಹೋದರಿಯರ ಕುಟುಂಬದ…
Tumblr media
View On WordPress
0 notes
navakarnatakatimes · 2 years
Text
ಶಿಕ್ಷಕರನ್ನು ಬೀಳ್ಕೊಡುವ ವೇಳೆ ಬಿಕ್ಕಿ, ಬಿಕ್ಕಿ ಅತ್ತ ವಿದ್ಯಾರ್ಥಿಗಳು - ವೀಡಿಯೋ ವೈರಲ್
ಶಿಕ್ಷಕರನ್ನು ಬೀಳ್ಕೊಡುವ ವೇಳೆ ಬಿಕ್ಕಿ, ಬಿಕ್ಕಿ ಅತ್ತ ವಿದ್ಯಾರ್ಥಿಗಳು – ವೀಡಿಯೋ ವೈರಲ್
ಬೀದರ್ : ಶಿಕ್ಷಕರ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರನ್ನು ತಬ್ಬಿಕೊಂಡು ವಿದ್ಯಾರ್ಥಿಗಳು ಬಿಕ್ಕಿ, ಬಿಕ್ಕಿ ಅತ್ತ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ ಗ್ರಾಮದಲ್ಲಿ ನಡೆದಿದೆ. ಗುರುವನ್ನು ಪೂಜ್ಯಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ತಂದೆ, ತಾಯಿಯ ನಂತರ ಗುರುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಬೀರಿ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯ ಶಿಕ್ಷಕರಾಗಿದ್ದ ವಿಜಯಕುಮಾರ್ ಕುಲಕರ್ಣಿ ನಿವೃತಿಯಾಗಿದ್ದು ಹಾಗೂ ಯುವರಾಜ ಎಂಬ ಶಿಕ್ಷಕರು ಕೂಡಾ…
View On WordPress
0 notes
navakarnatakatimes · 3 years
Text
ಮಾಂಜ್ರಾ ನದಿಗೆ ಮತ್ತೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಮಾಂಜ್ರಾ ನದಿಗೆ ಮತ್ತೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ತೀರ ಪ್ರದೇಶದಲ್ಲಿ ಅಕ್ಷರಶಃ ಮಹಾ ನೆರೆಯ ಭೀತಿ ಶುರುವಾಗಿದರೆ.ಧನ್ನೆಗಾಂವ್ ಜಲಾಶಯದಿಂದ ಸುಮಾರು 40 ರಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಮಾಂಜ್ರಾನದಿಗೆ ಬಿಡುಗಡೆ ಮಾಡಲಾಗಿದೆ. ಪರಿಣಾಮ ಮಾಂಜ್ರಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ.  ಭಾಲ್ಕಿ ತಾಲೂಕಿನ ಸಾಯಿಗಾಂವ್, ಇಂಚೂರು ಸೇತುವೆ ಸಂಪರ್ಕ ಕಡಿತಗೊಂಡಿದೆ. ಸಾಯಿಗಾಂವ್, ಇಂಚೂರು…
Tumblr media
View On WordPress
0 notes
allindiannews · 3 years
Text
ಕೋವಿಡ್ ಗೆ ಬಲಿಯಾದ ಶಿಕ್ಷಕ ದಂಪತಿಗಳು; ತಂದೆ-ತಾಯಿ ಇಲ್ಲದೇ ಅನಾಥರಾದ ಮಕ್ಕಳು
ಬೀದರ್: ಕೊರೋನಾ ಸೋಂಕಗಿಗೆ ಒಳಪಟ್ಟು ಶಿಕ್ಷಕ ದಂಪತಿಗಳು ಮೃತಪಟ್ಟ ಘಟನೆ ಹಮನಾಬಾದ್ ತಾಲುಕು ದುಬಲಗುಂಡಿ ಗ್ರಾಮದಲ್ಲಿ ನಡೆದಿದ್ದೆ. ಸಿರೇಶ್ ನಿಲಂ‌(50) ಹೆಸರಿನ ಶಿಕ್ಷಕ ಬೀದರ್ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟಿದ್ದು, 20 ದಿನಗಳ ಹಿಂದೆ ಇವರ ಪತ್ನಿ ಮಿನಾಕ್ಷಿ ಕೂಡ ಸೋಂಕು ತಗುಲಿ ಸಾವನ್ನಪ್ಪಿದರು. ಮೃತ ಶಿಕ್ಷಕ ಭಾಲ್ಕಿ ತಾಲುಕಿನ ನಾವದಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಹಾಗೂ ಪತ್ನಿ ಮೀನಾಕ್ಷಿ ದುಬಲಗುಂಡಿ ಗ್ರಾಮದ ಅನುದಾನ ರಹಿತ ಶಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ…
Tumblr media
View On WordPress
0 notes
allindiannews · 3 years
Text
ಅಳಿಯನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ಮಾವ: ಸಾವಿನಲ್ಲೂ ಒಂದಾದರು..!
ಬಸವಕಲ್ಯಾಣ: ಅಳಿಯನ ಸಾವಿನ ಸುದ್ದಿ ತಿಳಿದು ಮಾವ ಕೂಡ ಕೊನೆಯುಸಿರೆಳೆದು ಸಾವಿನಲ್ಲೂ ಒಂದಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಗರದ ಭೀಮನಗರ ನಿವಾಸಿ ದೇವಿಂದ್ರ ಕಂದಗೂಳೆ (55) ಹಾಗೂ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ನಿವಾಸಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಂಕರರಾವ ಖರ್ಗೆ (90) ಸಾವಿನಲ್ಲೂ ಒಂದಾದ ಮಾವ ಅಳಿಯರಾಗಿದ್ದಾರೆ. ಕಳೆದ ವಾರ ಅಳಿಯ ದೇವೀಂದ್ರ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ತಿಳಿದ ಮಾವ ಶಂಕರಾವ ಅವರು ಕೂಡ ಆಸ್ಪತ್ರೆ…
Tumblr media
View On WordPress
0 notes
allindiannews · 3 years
Text
ಈ ಬಾರಿ ಅದ್ಧೂರಿಯಾಗಿ ನಾನು ಜನ್ಮದಿನ ಆಚರಿಸಿಕೊಳ್ಳುವುದಿಲ್ಲ ;ಈಶ್ವರ ಖಂಡ್ರೆ
ಬೆಂಗಳೂರು: ಕೊರೊನಾ ಸಂಕಷ್ಟ ಮತ್ತು ಕಲ್ಯಾಣ ಕರ್ನಾಟಕದ ಜನತೆ ಅತಿವೃಷ್ಟಿಯಿಂದ ಬಾಧಿತರಾಗಿರುವಾಗ ಈ ಬಾರಿ ತಮ್ಮ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳದಿರಲು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ನಿರ್ಧರಿಸಿದ್ದಾರೆ. ಪ್ರತಿ ವರ್ಷ ಜ.15ರಂದು ಭಾಲ್ಕಿ ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಸೇರಿ ತಮ್ಮ ಜನ್ಮ ದಿನ ಆಚರಿಸುತ್ತಿದ್ದರು. ಅವರೆಲ್ಲರ ಪ್ರೀತಿ, ಅಭಿಮಾನಕ್ಕೆ ತಲೆಬಾಗಿ, ಕೇಕ್ ಕತ್ತರಿಸಿ ನಾನೂ ಈ ಅದ್ಧೂರಿ…
Tumblr media
View On WordPress
0 notes
allindiannews · 4 years
Photo
Tumblr media
ಬೀದರ್ ಜಿಲ್ಲೆಯಲ್ಲಿಂದು 15 ಜನರಲ್ಲಿ ಕೊರೋನಾ :ಸೋಂಕಿತರ ಸಂಖ್ಯೆ 894ಕ್ಕೆ ಎಷ್ಟು ಗೊತ್ತಾ..? ಬೀದರ್: ಮಹಾರಾಷ್ಟ್ರದಿಂದ ವಾಪಸಾದವರಿಂದ ಕೊರೊನಾ ಕಂಟಕ ಮುಂದುವರೆದಿದ್ದು, ಜಿಲ್ಲೆಯಲ್ಲಿಂದು ಮತ್ತೆ 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 894ಕ್ಕೆ ಏರಿಕೆಯಾಗಿದೆ. ಬೀದರ್-07, ಹುಮನಾಬಾದ್-05, ಭಾಲ್ಕಿ-02 ಹಾಗೂ ಔರಾದ್-01 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 894ಕ್ಕೆ ಏರಿಕೆಯಾಗಿದ್ದು, 562 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. 49 ಜನರು ಸೋಂಕಿಗೆ ಬಲಿಯಾಗಿದ್ದಾರೆ.
0 notes