Tumgik
kannadaflashnews · 3 years
Text
ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಮುಡಿಗೆ ಬಿಗ್ ಬಾಸ್-3 ಕಿರೀಟ.
ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಮುಡಿಗೆ ಬಿಗ್ ಬಾಸ್-3 ಕಿರೀಟ.
ಬೆಂಗಳೂರು:ಬಿಗ್ ಬಾಸ್ ಸೀಸನ್ -8 ಅವತರಣಿಕೆಯನ್ನು ಮಂಜು ಪಾವಗಡ ಗೆದ್ದು ಬೀಗಿದ್ದಾರೆ. ಅರವಿಂದ್ ಕೆ.ಪಿ ಅವರೊಂದಿಗಿನ ತೀವ್ರ ಪೈಪೋಟಿಯಲ್ಲಿ ಕೊನೆಗೂ ಮಂಜು ಗೆದ್ದು ವಿಜಯದ ನಗು ಬೀರಿದ್ದಾರೆ.120 ದಿನಗಳ ಕಾಲ ನಡೆದ ಬಿಗ್ ಬಾಸ್ ಸ್ಪರ್ದೆಯಲ್ಲಿ ಅರವಿಂದ್ ಅವರನ್ನು ಹಿಂದಿಕ್ಕಿ ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಎಲ್ಲಾ ಟಾಸ್ಕ್ಗಳಲ್ಲೂ  ಅರವಿಂದ್ ಅವರಿಗೆ ಸರಿಸಮನಾಗಿ ಪೈಪೋಟಿ ಕೊಟ್ಟ ಮಂಜು ಅಖಂಡ ಕರ್ನಾಟಕದ ಅಭಿಮಾನಿಗಳ ಆಶೀರ್ವಾದ ಪಡೆದು ಅತೀ…
Tumblr media
View On WordPress
0 notes
kannadaflashnews · 3 years
Text
ಅಂದು 12ರ ವಯಸ್ಸಿನಲ್ಲಿ 92 ಕೆಜಿ ಮೈ ತೂಗುತ್ತಿದ್ದ ಸ್ಥೂಲಕಾಯದ ಬಾಲಕ,ಇಂದು 140 ಕೋಟಿ ಭಾರತೀಯರ ಹೆಮ್ಮೆಯ “ಬಂಗಾರ”  
ತಿನ್ನೋದನ್ನು ಬಿಟ್ಟರೆ ಬೇರೇನೂ ಗೊತ್ತಿರದ ಆ ಬಾಲಕ, 12ರ ವಯಸ್ಸಿನಲ್ಲೇ 92 ಕೆಜಿ ತೂಗುತ್ತಿದ್ದ. ಆ ಸ್ಥೂಲಕಾಯವೇ ಪೋಷಕರಿಗೆ ದೊಡ್ಡ ತಲೆನೋವಾಗಿತ್ತು.. ಏನಪ್ಪಾ ಈ ಮಗುವಿನ ಭವಿಷ್ಯ.. ಮೈ ಭಾರ ಕಡ್ಮೆ ಮಾಡೊಕ್ಕೆ ಏನ್ ಮಾಡೋದಪ್ಪಾ.. ಎನ್ನುವ ಚಿಂತೆಗೆ ದೂಡಿತ್ತು. ಅನೇಕ ವರ್ಷಗಳವರೆಗೆ ಇಡೀ ಕುಟುಂಬವನ್ನು ಚಿಂತೆಯಲ್ಲಿ ಕೊಳೆಯುವಂತೆ ಮಾಡಿದ್ದ ಆ ಬಾಲಕ ಕೇವಲ 11 ವರ್ಷ ಕಳೆಯೋದ್ರಲ್ಲೇ ಸ್ಥೂಲಕಾಯ ಕಳ್ಕೊಂಡು ದೇಶವೇ ಹೆಮ್ಮೆ ಪಡುವಂಥ ಸಾಧನೆ ಮಾಡುತ್ತಾನೆಂದ್ರೆ ಅದೇನು ಕಡ್ಮೆ ಸಾಧನೆನಾ..?ಅಂದ್ಹಾಗೆ…
Tumblr media
View On WordPress
0 notes
kannadaflashnews · 3 years
Text
ಬೊಮ್ಮಾಯಿ ಸಂಪುಟದಲ್ಲಿ “ಬಡಮಕ್ಕಳ ಮೊಟ್ಟೆಗೆ ಕನ್ನ” ಕಳಂಕಿತರಿಗೂ ಸಚಿವ ಸ್ಥಾನ ಸಿಗ್ತದೆಂದ್ರೆ "ನ್ಯೂಸ್ ಫಸ್ಟ್ "ನ ಸ್ಟಿಂಗ್ ಆಪರೇಷನ್ನೇ ಸುಳ್ಳು..ಎಂದಾಯ್ತು..?!
ಬೊಮ್ಮಾಯಿ ಸಂಪುಟದಲ್ಲಿ “ಬಡಮಕ್ಕಳ ಮೊಟ್ಟೆಗೆ ಕನ್ನ” ಕಳಂಕಿತರಿಗೂ ಸಚಿವ ಸ್ಥಾನ ಸಿಗ್ತದೆಂದ್ರೆ “ನ್ಯೂಸ್ ಫಸ್ಟ್ “ನ ಸ್ಟಿಂಗ್ ಆಪರೇಷನ್ನೇ ಸುಳ್ಳು..ಎಂದಾಯ್ತು..?!
ಮೊಟ್ಟೆ ಡೀಲ್ ಹಗರಣದ ಕಳಂಕ ಹೊತ್ತಿರುವ ಮಹಿಳಾ ಮತ್ತು ಮಕ್ಕಳ ಖಾತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಟೆಂಡರ್ ಗೋಲ್ಮಾಲ್ ಬಗ್ಗೆ ನ್ಯೂಸ್ ಫಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಚಿವೆ ಜೊಲ್ಲೆ ಜತೆ ಗಂಗಾವತಿ ಎಮ್ಮೆಲ್ಲೆ ಪರಣ್ಣ ಈಶ್ವರಪ್ಪ ಮುನವಳ್ಳಿ ಬೆಂಗಳೂರು:ಒಬ್ಬ ಜವಾಬ್ದಾರಿಯುತ ಸಚಿವೆ ಮಕ್ಕಳಿಗೆ ಸೇರಬೇಕಾದ ಮೊಟ್ಟೆಯನ್ನು ಕಿಕ್ ಬ್ಯಾಕ್ ಆಸೆಗೆ  ದಂಧೆಕೋರರ ಪಾಲಾಗಿಸೊಕ್ಕೆ ಪ್ರಯತ್ನಿಸುವ ಅಕ್ರಮವನ್ನು ಸುದ್ದಿ ವಾಹಿನಿಯೊಂದು ದಿನವಿಡೀ ತೋರಿಸಿದ್ರೂ, ಅದೇ ಸಚಿವೆಯನ್ನು…
Tumblr media
View On WordPress
0 notes
kannadaflashnews · 3 years
Text
ಡಿಸಿ ಮಂಜುನಾಥ್ ಖಡಕ್ ಆಪರೇಷನ್ ಗೆ ಮಾಜಿ ಎಂಪಿ ಲಬೋ..;ಲಬೋ..ಶಿವರಾಮೇಗೌಡ ಮಾಲೀಕತ್ವದ ಕಾನ್ ಕಾರ್ಡ್ ಶಾಲೆಯ ಒತ್ತುವರಿ ತೆರವು
ಡಿಸಿ ಮಂಜುನಾಥ್ ಖಡಕ್ ಆಪರೇಷನ್ ಗೆ ಮಾಜಿ ಎಂಪಿ ಲಬೋ..;ಲಬೋ..ಶಿವರಾಮೇಗೌಡ ಮಾಲೀಕತ್ವದ ಕಾನ್ ಕಾರ್ಡ್ ಶಾಲೆಯ ಒತ್ತುವರಿ ತೆರವು
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅಬ್ಬರಿಸುತ್ತಿರುವ ರೀತಿ ಸರ್ಕಾರಿ ಭೂಮಿ ನುಂಗಿ ನೊಣೆಯುತ್ತಿರುವ ಭೂಬಾಕರ ಎದೆಯಲ್ಲಿ ನಡುಕ ಸೃಷ್ಟಿಸಿದೆ.ಈಗಾಗ್ಲೇ ನೂರಾರು ಎಕ್ರೆ ಮೌಲ್ಯದ ಸರ್ಕಾರಿ ಭೂಮಿಯನ್ನು ಭೂಬಾಕರಿಂದ ರಕ್ಷಿಸಿ ಸರ್ಕಾರದ ಖಜಾನೆಗೆ ಸೇರಿಸಿರುವ ಹೆಗ್ಗಳಿಕೆ ಅವರದು.ಅವರ ಡೆಮಾಲಿಷನ್ ಲೀಸ್ಟ್ ಗೆ ಇವತ್ತು 4 ಎಕ್ರೆ ಭೂಮಿ ಆಡ್ ಆಗಿದೆ.ಅಂದ್ಹಾಗೆ ಅವರ  ಮಾರ್ಗದರ್ಶನ ಹಾಗು ಆದೇಶದ ಹಿನ್ನಲೆಯಲ್ಲಿ ನಡೆದ ಇವತ್ತಿನ ಕಾರ್ಯಾಚರಣೆ ನಿಜಕ್ಕೂ…
Tumblr media
View On WordPress
0 notes
kannadaflashnews · 3 years
Text
ನಿಜವಾಯ್ತು ಕನ್ನಡ ಫ್ಲ್ಯಾಶ್ ನ್ಯೂಸ್ ಭವಿಷ್ಯ..ಬಸವರಾಜ ಬೊಮ್ಮಾಯಿ ಆಯ್ಕೆ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ಕನ್ನಡ ಫ್ಲ್ಯಾಶ್ ನ್ಯೂಸ್..
ನಿಜವಾಯ್ತು ಕನ್ನಡ ಫ್ಲ್ಯಾಶ್ ನ್ಯೂಸ್ ಭವಿಷ್ಯ..ಬಸವರಾಜ ಬೊಮ್ಮಾಯಿ ಆಯ್ಕೆ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ಕನ್ನಡ ಫ್ಲ್ಯಾಶ್ ನ್ಯೂಸ್..
ಜುಲೈ23 ರಂದು ಕನ್ನಡಫ್ಲಾಶ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದ ವರದಿಯ ಪ್ರತಿ ಜುಲೈ23 ರಂದು ಕನ್ನಡಫ್ಲಾಶ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದ ವರದಿಯ ಪ್ರತಿ ಕನ್ನಡ ಫ್ಲಾಶ್ ನ್ಯೂಸ್ ನುಡಿದ ಭವಿಷ್ಯ ಸತ್ಯವಾಗಿದೆ..ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಮುಂದಿನ ಸೂಕ್ತ ಅಭ್ಯರ್ಥಿ ಯಾರೆನ್ನುವ ಚರ್ಚೆ ಶುರುವಾಗಿದ್ದಾಗಲೇ ಕನ್ನಡ ಫ್ಲಾಶ್ ನ್ಯೂಸ್ ಪ್ರಸಕ್ತ ವಿದ್ಯಾಮಾನಗಳನ್ನು ಕ್ರೋಢೀಕರಿಸಿ ಜುಲೈ 23 ರಂದೇ ಬಸವರಾಜ ಬೊಮ್ಮಾಯಿ ಅವರ ಆಯ್ಕೆಗೆ ಕಾರಣಗಳೇನು ಆಗಬಹುದೆನ್ನುವುದನ್ನು ಸವಿಸ್ತಾರವಾಗಿ…
Tumblr media
View On WordPress
0 notes
kannadaflashnews · 3 years
Text
ಅಂದು ತಂದೆ-ಇಂದು ಮಗ..”ಶಿಗ್ಗಾಂವ್ ಸಿಂಹ”ಕ್ಕೆ ಮುಖ್ಯಮಂತ್ರಿ ಪಟ್ಟ- ಸೋತು ಗೆದ್ದ ಬಿಎಸ್ ವೈ-ಯಡಿಯೂರಪ್ಪ ವಿರೋಧಿ ಬಣಕ್ಕೆ ಮುಖಭಂಗ..
ಅಂದು ತಂದೆ-ಇಂದು ಮಗ..”ಶಿಗ್ಗಾಂವ್ ಸಿಂಹ”ಕ್ಕೆ ಮುಖ್ಯಮಂತ್ರಿ ಪಟ್ಟ- ಸೋತು ಗೆದ್ದ ಬಿಎಸ್ ವೈ-ಯಡಿಯೂರಪ್ಪ ವಿರೋಧಿ ಬಣಕ್ಕೆ ಮುಖಭಂಗ..
ಬೆಂಗಳೂರು: ಯಾರಾಗ್ತಾರೆ ಅಚ್ಚರಿಯ ಮುಖ್ಯಮಂತ್ರಿ ಎನ್ನುವ ಪ್ರಶ್ನೆಗೆ ಕೊನೆಗು ಉತ್ತರ ಸಿಕ್ಕಂತಿದೆ.ರೇಸ್ ನಲ್ಲಿ ಸಾಕಷ್ಟು ಹೆಸರುಗಳು ಕೇಳಿಬಂದ್ರೂ ಹೈಕಮಾಂಡ್ ತೂಗಿ ಅಳೆದು ಹೆಸರನ್ನೇ ಫೈನಲ್ ಮಾಡಿದೆ. 61 ವರ್ಷ ವಯಸ್ಸಿನ ಬಸವರಾಜ ಬೊಮ್ಮಾಯಿ ಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಲಭಿಸಿದೆ.ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ಲಿಂಗಾಯಿತ ಸಮುದಾಯಕ್ಕೇ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಜಾತಿ ಸಮುದಾಯವನ್ನೇ ಓಲೈಸುವ ಕೆಲಸ ಮಾಡಿದ್ದಾರೆ ಬಿಜೆಪಿ ವರಿಷ್ಠರು.ಸಿ��ಂ…
Tumblr media
View On WordPress
0 notes
kannadaflashnews · 3 years
Text
"ಡೀಲ್" ಗೆ ಅಣ್ಣನ ಹೆಸ್ರು ಮಿಸ್ಯೂಸ್..!? ಯಾಮಾರಿಸಿ ಗಳಿಸಿದ್ದು ಕೋಟ್ಯಾಂತರ..ಹಣ ಕೊಟ್ಟವರ ಕಾಟದಿಂದ ತಪ್ಪಿಸಿಕೊಳ್ಳೊಕ್ಕೆ ಆತ್ಮಹತ್ಯೆ ಯತ್ನ..!
“ಡೀಲ್” ಗೆ ಅಣ್ಣನ ಹೆಸ್ರು ಮಿಸ್ಯೂಸ್..!? ಯಾಮಾರಿಸಿ ಗಳಿಸಿದ್ದು ಕೋಟ್ಯಾಂತರ..ಹಣ ಕೊಟ್ಟವರ ಕಾಟದಿಂದ ತಪ್ಪಿಸಿಕೊಳ್ಳೊಕ್ಕೆ ಆತ್ಮಹತ್ಯೆ ಯತ್ನ..!
ಅಣ್ಣನ ಹೆಸರನ್ನು ಮಿಸ್ಯೂಸ್ ಮಾಡ್ಕೊಂಡು ಕೋಟ್ಯಾಂತರ ಸಂಗ್ರಹಿಸಿ ಇದೀಗ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಪರಮೇಶ್ ಬೆಂಗಳೂರು:ಅಣ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ.ಕನ್ನಡ ನಾಡು-ನುಡಿ-ಸಂಸ್ಕ್ರತಿ ವಿಷಯದಲ್ಲಿ ಹೋರಾಟಕ್ಕೆ ಸದಾ ತಮ್ಮನ್ನು ಮುಡಿಪಾಗಿಸಿಟ್ಟುಕೊಂಡವರು. ಆದ್ರೆ ಅಣ್ಣನ ನೆರಳಲ್ಲಿ ಬೆಳೆಯಬೇಕಾದ ತಮ್ಮ ಮಾಡಿದ್ದು ಮಾತ್ರ ಅಣ್ಣನ ಹೆಸರನ್ನು ಬಳಸಿಕೊಂಡು ಅವರಿವರನ್ನು ಯಾಮಾರಿಸುವ ಕೆಲಸ.ಅದರಿಂದ ಕೋಟ್ಯಾಂತರ ಗಳಿಸಿದ್ರೂ ಮಾಡಿದ ಕರ್ಮ ಬಿಡುತ್ತಾ ಎನ್ನುವ ಗಾಧೆಯಂತೆ ಹಣ…
Tumblr media
View On WordPress
0 notes
kannadaflashnews · 3 years
Text
ಬಿಎಸ್ ವೈ ಕೆಳಗಿಳಿಸಿದ್ದಾಯ್ತು...ಮುಂದೇನು...ಯಡ್ಡಿ ಇಲ್ಲದ ಬಿಜೆಪಿ ಉಳಿಯುತ್ತಾ,,? ಕರ್ನಾಟಕದಲ್ಲಿ ಇನ್ಮುಂದೆ ಕಮಲ ಅರಳೋದು ಕಷ್ಟನಾ..? ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ನ್ನು ಶಾಶ್ವತವಾಗಿ ಕಳೆದುಕೊಳ್ತಾ..?
ಬಿಎಸ್ ವೈ ಕೆಳಗಿಳಿಸಿದ್ದಾಯ್ತು…ಮುಂದೇನು…ಯಡ್ಡಿ ಇಲ್ಲದ ಬಿಜೆಪಿ ಉಳಿಯುತ್ತಾ,,? ಕರ್ನಾಟಕದಲ್ಲಿ ಇನ್ಮುಂದೆ ಕಮಲ ಅರಳೋದು ಕಷ್ಟನಾ..? ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ನ್ನು ಶಾಶ್ವತವಾಗಿ ಕಳೆದುಕೊಳ್ತಾ..?
ಬೆಂಗಳೂರು:ನಿರೀಕ್ಷೆಯಂತೆಯೇ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಮೂಲಕ ಅವರನ್ನು ಪಟ್ಟದಿಂದ ಕೆಳಕ್ಕಿಳಿಸುವ ಷಡ್ಯಂತ್ರ-ಹುನ್ನಾರ-ಪ್ಲ್ಯಾನ್-ಉಪಾಯಕ್ಕೆ ಪುಲ್ ಸ್ಟಾಪ್ ಬಿದ್ದಂತಾಗಿದೆ.ಅವರ ರಾಜಕೀಯ ವಿರೋಧಿ ಪಾಳಯದಲ್ಲಂತೂ ಯುದ್ಧ ಗೆದ್ದ ಸಂಭ್ರಮದ ವಾತಾವರಣ.ಅಂದುಕೊಂಡಿದ್ದನ್ನು ಸಾಧಿಸಿದ ಸಾರ್ಥಕ ಭಾವ. ಆದ್ರೆ ಯಡಿಯೂರಪ್ಪರನ್ನು ಇಳಿಸಿದಾಕ್ಷಣ ಪಕ್ಷದಲ್ಲಿ ನಡೆಯುತ್ತಿರುವ ಎಲ್ಲಾ ಮೇಲಾಟ-ಹೋಯ್ಲಾಟಗಳಿಗೆ ಪರಿಹಾರ ಸಿಕ್ಕಂತಾಗುತ್ತದಾ..ಖಂಡಿತಾ…
Tumblr media
View On WordPress
0 notes
kannadaflashnews · 3 years
Text
ಬಾಲ್ಯದಲ್ಲಿ ಮಣಭಾರದ ಹೊರೆ ಹೊತ್ತ ಮೀರಾಬಾಯಿ "ಭುಜ"ಗಳಿಂದಲೇ ಒಲಂಪಿಕ್ಸ್ ಬೆಳ್ಳಿ ಸಾಧನೆ
ಬಾಲ್ಯದಲ್ಲಿ ಮಣಭಾರದ ಹೊರೆ ಹೊತ್ತ ಮೀರಾಬಾಯಿ “ಭುಜ”ಗಳಿಂದಲೇ ಒಲಂಪಿಕ್ಸ್ ಬೆಳ್ಳಿ ಸಾಧನೆ
ಬೆಳ್ಳಿ ಗೆದ್ದ ಸಂಭ್ರಮದ ಭಂಗಿ.. ಟೊಕಿಯೋ:ಸಾಧನೆ ಎನ್ನೋದು ಹೀಗೆಯೇ..ಕೆಲವೇ ಕ್ಷಣಗಳಲ್ಲಿ ಸಂಭವಿಸಿಬಿಡುವ  ಆ ಐತಿಹಾಸಿಕ ರಸಗಳಿಗೆಗೆ ವರ್ಷಗಳಲ್ಲ,ಅದೊಂದು ರೀತಿಯ ಶಬರಿಯ ತಪಸ್ಸು.ಅದು ಸಿದ್ದಿಸೊಕ್ಕೆ-ಸಾಧ್ಯವಾಗೊಕ್ಕೆ  ದಶಕಗಳವರೆಗೂ ಕಾಯಲೇಬೇಕಾಗುತ್ತದೆ.ಇದಕ್ಕೆ ಟೊಕಿಯೋ ಒಲಂಪಿಕ್ಸ್ ಸಾಕ್ಷಿಯಾಗಿದೆ.ಆ ಒಂದು ಸಾಧನೆಗೆ ಭಾರತ ಕಾಯಬೇಕಾಗಿ ಬಂದಿದ್ದು ಒಂದಲ್ಲ ಎರಡಲ್ಲ..ಹತ್ತಲ್ಲ..ಹದಿನೈದಲ್ಲ..ಬರೋಬ್ಬರಿ 21 ವರ್ಷ..ಈ ಅವಧಿಯಲ್ಲಿ ಏನೇನೋ ಆಗೋಗಿಬಿಟ್ಟಿದೆ.ಆದ್ರೆ ಈ ಎರಡು ದಶಕಗಳ ನಿರಂತರ…
Tumblr media
View On WordPress
0 notes
kannadaflashnews · 3 years
Text
ಬೊಮ್ಮಾಯಿನೋ… ಸಂತೋಷ್ ಜೀ ನೋ.. ಪ್ರಹ್ಲಾದ್ ಜೋಷಿನೋ.. ಬೆಲ್ಲದ್ದೋ…   ಯತ್ನಾಳೋ.. ನಿರಾಣಿನೋ.. ಇವರೆಲ್ಲರನ್ನು ಬಿಟ್ಟು ಇನ್ನ್ಯಾರನ್ನೋ…
ಬೊಮ್ಮಾಯಿನೋ… ಸಂತೋಷ್ ಜೀ ನೋ.. ಪ್ರಹ್ಲಾದ್ ಜೋಷಿನೋ.. ಬೆಲ್ಲದ್ದೋ…   ಯತ್ನಾಳೋ.. ನಿರಾಣಿನೋ.. ಇವರೆಲ್ಲರನ್ನು ಬಿಟ್ಟು ಇನ್ನ್ಯಾರನ್ನೋ…
ಪದತ್ಯಾಗಕ್ಕೆ ಸಿದ್ಧವಾದ ಬಿಎಸ್ ಯಡಿಯೂರಪ್ಪಾ..? ಬೆಂಗಳೂರು: ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಾಧಿಯಿಂದ ಇಳಿಯೋದು ಬಹುತೇಕ ನಿಕ್ಕಿಯಾಗು ತ್ತಿದ್ದಂತೆ ಇಡೀ ರಾಜ್ಯವನ್ನು  ಕಾಡುತ್ತಿರುವ ಪ್ರಶ್ನೆಯಿದು.ಸರ್ವೇ ಸಾಮಾನ್ಯನಲ್ಲೂ ಚರ್ಚೆಹುಟ್ಟು ಹಾಕಿರುವ ಪ್ರಶ್ನೆ ಕೂಡ.ಅಷ್ಟೇ ಅಲ್ಲ ಬಿಜೆಪಿ ಹೈಕಮಾಂಡ್ ನ್ನೂ ಪೇಚಿಗೆ-ಗೊಂದಲಕ್ಕೆ ದೂಡಿರುವ ಪ್ರಶ್ಜೆ ಆಗಿದ್ದರೂ ಆಶ್ಚರ್ಯವಿಲ್ಲ .ಏಕೆಂದ್ರೆ ಯಡಿಯೂರಪ್ಪ ಬಿಟ್ಟರೆ  ಮುಖ್ಯಮಂತ್ರಿಗೆ ಮತ್ತೊಬ್ಬ ಅವರಷ್ಟೇ ಅರ್ಹ-ಸಮರ್ಥ ಯಾರು..?ಎನ್ನುವಂಥ ಪ್ರಶ್ನೆಗೆ…
Tumblr media
View On WordPress
0 notes
kannadaflashnews · 3 years
Text
ಕನ್ನಡ ಪತ್ರಿಕೋದ್ಯಮದ ಗಟ್ಟಿಧ್ವನಿ ಬದ್ರುದ್ದೀನ್-ವೃತ್ತಿಪರತೆಗೆ ದಕ್ಕೆ ಬಂದಾಗ ಸಾತ್ವಿಕ ಆಕ್ರೋಶದಿಂದಲೇ ಗುಡುಗುವ ಧ್ಯೇಯನಿಷ್ಟ ಪತ್ರಕರ್ತ..
ಕನ್ನಡ ಪತ್ರಿಕೋದ್ಯಮದ ಗಟ್ಟಿಧ್ವನಿ ಬದ್ರುದ್ದೀನ್-ವೃತ್ತಿಪರತೆಗೆ ದಕ್ಕೆ ಬಂದಾಗ ಸಾತ್ವಿಕ ಆಕ್ರೋಶದಿಂದಲೇ ಗುಡುಗುವ ಧ್ಯೇಯನಿಷ್ಟ ಪತ್ರಕರ್ತ..
ಹಿರಿಯ ಪತ್ರಕರ್ತ ಬದ್ರುದ್ದೀನ್ ಬೆಂಗಳೂರು: ಬದ್ರುದ್ದೀನ್ ಮಾಣಿ.. ಕನ್ನಡ ಮಾದ್ಯಮ ಲೋಕದಲ್ಲಿ ತುಂಬಾ ಗೌರವಪೂರ್ಣವಾಗಿ ಸಂಬೋಧಿಸಲ್ಪಡುವ ಹೆಸರಿದು.ಸರಿಸುಮಾರು 2 ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಮಾದ್ಯಮ ಲೋಕದಲ್ಲಿದ್ದರೂ ಕಳಂಕ ಮೆತ್ತಿಸಿಕೊಳ್ಳದ,ಕೈ ಕೊಳಕು ಮಾಡಿಕೊಳ್ಳದ ಹಿರಿಯ ಪತ್ರಕರ್ತ.ಕಿರಿಯರನ್ನು ಬೆಳೆಸುವ,ಅವ್ರಿಗೆ ಅಗತ್ಯವಿರುವ ಮಾರ್ಗದರ್ಶನ ಮಾಡುತ್ತಾ ಬಂದಿರುವ ��ಹೃದಯಿ.ನಂಬಿದ ತತ್ವ ಸಿದ್ದಾಂತದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ನಿಷ್ಟೂರ ಮನಸ್ಥಿತಿಯ ಬದ್ರುದ್ದೀನ್ ಅವರಂಥ…
Tumblr media
View On WordPress
0 notes
kannadaflashnews · 3 years
Text
ಇದು ಫೇಕಾ..ಒರಿಜಿನಲ್ಲಾ..ಅದರಲ್ಲಿರೋದು ನಟ ದರ್ಶನ್ ಅವರದೇನಾ ಧ್ವನಿ..?!ಅಥವಾ ಇದು ದಾಸನ  ತೇಜೋವಧೆಯ ಮತ್ತೊಂದು ಷಡ್ಯಂತ್ರನಾ..?! ತನಿಖೆಯೇ ಸತ್ಯಾಸತ್ಯತೆ ಬಯಲು ಮಾಡಬೇಕು..!
ಇದು ಫೇಕಾ..ಒರಿಜಿನಲ್ಲಾ..ಅದರಲ್ಲಿರೋದು ನಟ ದರ್ಶನ್ ಅವರದೇನಾ ಧ್ವನಿ..?!ಅಥವಾ ಇದು ದಾಸನ  ತೇಜೋವಧೆಯ ಮತ್ತೊಂದು ಷಡ್ಯಂತ್ರನಾ..?! ತನಿಖೆಯೇ ಸತ್ಯಾಸತ್ಯತೆ ಬಯಲು ಮಾಡಬೇಕು..!
ಬೆಂಗಳೂರು: ಇದು ನಿಜವಾ ಅಥವಾ ಫೇಕಾ ಗೊತ್ತಿಲ್ಲ..ಅದು ಖಂಡಿತಾ  ನಿಜವಾಗದಿರಲಿ.. …ನಿಜವಾಗಿರಬಾರದು ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಆಶಿಸುತ್ತದೆ…ಆದ್ರೆ..ಆದ್ರೆ ಒಂದ್ವೇಳೆ ದರ್ಶನ್ ಅವರದೇ ವಾಯ್ಸ್  ಅದಾಗಿದ್ದರೆ ಅದು ನಿಜಕ್ಕೂ ಅಕ್ಷಮ್ಯ ಹಾಗೂ  ಖಂಡನಾರ್ಹ..ಮಾದ್ಯಮಗಳಿಗೆ ನೈತಿಕತೆ ಇದ್ದರೆ ದರ್ಶನ್ ಅವರನ್ನು ಬ್ಯಾನ್ ಮಾಡಬೇಕು..ಆ ಧೈರ್ಯ ಮಾಡಬೇಕೆನ್ನುವ ಮಾತುಗಳು ಸುದ್ದಿ ಮನೆಯಿಂದ ಕೇಳಿಬರಲಾ ರಂಭಿಸಿದೆ..ಇದೆಲ್ಲಾ ಆ ಆಡಿಯೋ ರೆಕಾರ್ಡ್ ನಲ್ಲಿರುವ ವಾಯ್ಸ್ ದರ್ಶನ್ ಅವರದೇ ಆಗಿದ್ದಲ್ಲಿ…
Tumblr media
View On WordPress
0 notes
kannadaflashnews · 3 years
Text
“ಪ್ರೀತ್ಸು..ಮದ್ವೆಯಾಗು..”ಅಂತೆಲ್ಲಾ ನ್ಯೂಸ್ ಆಂಕರ್ ಪ್ರಾಣ ತಿನ್ತಿದ್ದ “ಪಾಗಲ್ ಪ್ರೇಮಿ” ವಿರುದ್ದ FIR...
“ಪ್ರೀತ್ಸು..ಮದ್ವೆಯಾಗು..”ಅಂತೆಲ್ಲಾ ನ್ಯೂಸ್ ಆಂಕರ್ ಪ್ರಾಣ ತಿನ್ತಿದ್ದ “ಪಾಗಲ್ ಪ್ರೇಮಿ” ವಿರುದ್ದ FIR…
ಬೆಂಗಳೂರು:ಇದೊಂದು ವಿಚಿತ್ರ ಪ್ರೇಮ ನಿವೇದನೆಯ ಕಥೆ..ತಾನು ಕೆಲಸ ಮಾಡುತ್ತಿರುವ ನ್ಯೂಸ್ ಚಾನೆಲ್ ನ ಪರದೆ ಮೇಲೆ ಸಾಕಷ್ಟು ಚಿತ್ರ ವಿಚಿತ್ರವಾದ ಪ್ರೇಮ್ ಕಹಾನಿಗಳ ಸ್ಟೋರಿಯನ್ನು ಓದಿದ್ದ ಆ ಆಂಕರ್ರೇ ತನ್ನ ಜೀವನದಲ್ಲಿ ಇಂತದ್ದೊಂದು ಘಟನೆ ನಡೆಯಬಹುದು ಎನ್ನುವ ಸಣ್ಣ ಊಹೆಯನ್ನು ಮಾಡಿರಲಿಕ್ಕಿಲ್ಲವೇನೋ..ಆದ್ರೆ ಪರಿಸ್ಥಿತಿಗಳು ಕೆಲವೊಮ್ಮೆ ನಮ್ಮನ್ನೇ ಕಥೆಗಳನ್ನಾಗಿಸಿಬಿಡುತ್ವೆ ಎನ್ನುವುದಕ್ಕೆ ಎಷ್ಟೋ ನಿದರ್ಶನಗಳು ನಮ್ಮ ಕಣ್ ಮುಂದೆನೇ ಘಟಿಸಿ ಹೋಗಿವೆ. ಆಕೆ,ದೇಶದ ಅತೀ ದೊಡ್ಡ ನೆಟ್ವರ್ಕ್…
Tumblr media
View On WordPress
0 notes
kannadaflashnews · 3 years
Text
KSRTC ಯಲ್ಲೊಬ್ಬ “ಚಾಂಡಾಲ” ಚಾಲಕ: ಆಸ್ತಿಗಾಗಿ ವೃದ್ಧ ತಂದೆಯನ್ನೇ ಥಳಿಸಿದ "ಪಾಪಿ ಪುತ್ರ".. ಹಲ್ಲೆ ದೃಶ್ಯಗಳು ವೈರಲ್- "ಗಢವ"ನ ಕ್ರೌರ್ಯಕ್ಕೆ ವ್ಯಾಪಕ ಖಂಡನೆ:
KSRTC ಯಲ್ಲೊಬ್ಬ “ಚಾಂಡಾಲ” ಚಾಲಕ: ಆಸ್ತಿಗಾಗಿ ವೃದ್ಧ ತಂದೆಯನ್ನೇ ಥಳಿಸಿದ “ಪಾಪಿ ಪುತ್ರ”.. ಹಲ್ಲೆ ದೃಶ್ಯಗಳು ವೈರಲ್- “ಗಢವ”ನ ಕ್ರೌರ್ಯಕ್ಕೆ ವ್ಯಾಪಕ ಖಂಡನೆ:
ವೃದ್ಧ ತಂದೆ ಮೇಲೆ ಪುರುಷತ್ವ ಪ್ರದರ್ಶಿಸಿದ ಚಾಂಡಾಲ ಪುತ್ರ ಕುಮಾರ ಬೆಂಗಳೂರು/ರಾಮನಗರ: ಮಕ್ಕಳನ್ನು ಹೆತ್ತು ಸಾಕಿ ಸಲಹುವ ಪೋಷಕರನ್ನು ವಯಸ್ಸಾದ ಕಾಲದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುವ ದುಷ್ಟ ಮಕ್ಕಳು ಇವತ್ತಿಗೂ ಇದ್ದಾರೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ ಈ ದಾರುಣ ಕಥೆ.. ಸತ್ತ ಮೇಲೆ ಆಸ್ತಿ ನಿನಗೇ ಸೇರುತ್ತೋ ಮಗನೇ ಎಂದು ಪರಿಪರಿಯಾಗಿ ಹೇಳಿದ್ರೂ ಕಿವಿಗಾಕಿಕೊಳ್ಳುವ ಸೌಜನ್ಯವಿಲ್ಲದ ಚಾಂಡಾಲ ಮಗ ಅಪ್ಪನ ಮೇಲೆ ಎಸಗಿರುವ ದೌರ್ಜನ್ಯ-ಕ್ರೌರ್ಯ ಎಂಥಾ ಕಲ್ಲು ಮನಸನ್ನೂ…
Tumblr media
View On WordPress
0 notes
kannadaflashnews · 3 years
Text
“ಕಿರಿಕ್ ” ರಕ್ಷಿತ್ ಶೆಟ್ಟಿ VS “ಪಬ್ಲಿಕ್” ದೇವಿ ಶೆಟ್ಟಿ “ಜಗಳ್” ಬಂದಿ..!? ದೇವಿಶೆಟ್ಟಿ ಆಕ್ರೋಶಕ್ಕೆ ರಕ್ಷಿತ್ ಆಹಾರವಾಗೊಕ್ಕೆ “ಕಾರಣ”ವಾಗಿದ್ದಾದ್ರೂ ಏನು?!
ಬೆಂಗಳೂರು:ಇಂತದ್ದೊಂದು ಸಮರ ನಿಜಕ್ಕೂ ಅಗತ್ಯವಿತ್ತೇ..? ಪರಸ್ಪರ ಕೆಸರೆರಚಾಡಿಕೊಳ್ಳುವ  ಅವಶ್ಯಕತೆ ಇತ್ತೇ..? ಸಮನ್ವಯ ಕಾಯ್ದುಕೊಳ್ಳಬೇಕಾದವರ ನಡುವೆ ಇಂತದ್ದೊಂದು ಮನಸ್ತಾಪ ಸಂಭವಿಸಬೇಕಿತ್ತಾ..? ಖಂಡಿತಾ ಇಲ್ಲ..ಮಾದ್ಯಮ ಹಾಗೂ ಕನ್ನಡ ಚಿತ್ರರಂಗದ ನಡುವಿರಬೇಕಿರೋ ಸಾಮರಸ್ಯವನ್ನೇ ಕದಡುವಂಥ ಕಹಿ ಘಟನೆಯೊಂದು ನಡೆದೋಗಿದೆ..ವ್ಯಕ್ತಿಗತ ತೇಜೋವಧೆ-ಚಾರಿತ್ರ್ಯವಧೆ.ಪರಸ್ಪರ ವ್ಯಕ್ತಿತ್ವ-ಸ್ವಭಾವಗಳನ್ನು ಟೀಕಿಸುವಂಥ ಮಟ್ಟಕ್ಕೆ ಸಂಘರ್ಷ ತಾರಕಕ್ಕೇರಿರುವುದನ್ನು ಮಾದ್ಯಮ ಹಾಗೂ ಚಿತ್ರರಂಗ ವಿಷಾದದ…
Tumblr media
View On WordPress
0 notes
kannadaflashnews · 3 years
Text
ಆದಿವಾಸಿಗಳ ಹೋರಾಟದ ಆ “ಧ್ವನಿ”ಗೆ ಬಿಡುಗಡೆ ಭಾಗ್ಯವೂ ಸಿಗಲಿಲ್ಲ..ಅದಕ್ಕಾಗಿ “ಸಾವೂ” ಕಾಯಲಿಲ್ಲ..ಹಾಸಿಗೆಯಲ್ಲೇ ಕೊನೆಯುಸಿರೆಳೆದ ಫಾದರ್ ಸ್ಟ್ಯಾಮ್ ಸ್ವಾಮಿ..
ಆದಿವಾಸಿಗಳ ಹೋರಾಟದ ಆ “ಧ್ವನಿ”ಗೆ ಬಿಡುಗಡೆ ಭಾಗ್ಯವೂ ಸಿಗಲಿಲ್ಲ..ಅದಕ್ಕಾಗಿ “ಸಾವೂ” ಕಾಯಲಿಲ್ಲ..ಹಾಸಿಗೆಯಲ್ಲೇ ಕೊನೆಯುಸಿರೆಳೆದ ಫಾದರ್ ಸ್ಟ್ಯಾಮ್ ಸ್ವಾಮಿ..
ಯಾವ ಆಂಗಲ್ ನಲ್ಲಿ ಇವ್ರು ಜೈಲಿನ ಬ್ಯಾರಕ್ ಮುರಿದು ಪರಾರಿಯಾಗಬಹುದು…ಹಾಗೆ ತಪ್ಪಿಸಿಕೊಂಡು ಹೋಗಿ ಇನ್ನೊಂದಷ್ಟು ವಿದ್ವಂಸಕ ಕೃತ್ಯ ಎಸಗಿ ಭೂಗತರಾಗ್ಬೋದು..ದೇಶದ ಶಾಂತಿ-ಕೋಮುಸೌಹಾರ್ದತೆ ಕದಡುವ ಕೆಲಸಕ್ಕೆ ಕೈ ಹಾಕ್ಬೋದು ಎನಿಸುತ್ತೆ ನೀವೇ ಹೇಳಿ..ಕುಳಿತ ಜಾಗ ಬಿಟ್ಟು ಕದಲೊಕ್ಕೆ ಆಗದಷ್ಟು ನಿಶ್ಯಕ್ತ-ನಿತ್ರಾಣ-ನಿಸ್ತೇಜಗೊಂಡಿರುವ ದೇಹ ಅದು..ಅದರ ಕೈ ಕಾಲಿಗೆಲ್ಲಾ ಸರಪಳಿ ಹಾಕಿ ಬಂಧಿಸಿಡುವುದೆಂದ್ರೆ ಅದು ನ್ಯಾಯನಾ..ಈ ಫೋಟೋ ಗಮನಿಸಿದ ಪ್ರತಿಯೊಬ್ಬನಿಗೂ ನಮ್ಮ ರಾಜಕೀಯ ಹಾಗೂ ಪೊಲೀಸ್ ವ್ಯವಸ್ಥೆ…
Tumblr media
View On WordPress
0 notes
kannadaflashnews · 3 years
Text
“ಅಪ್ಪ” ಜಗ್ಗೇಶ್  ಮಾನಕ್ಕೆ ಎಳ್ಳುನೀರು ಬಿಟ್ಟ  “ಮಗ” ಯತಿ..!? ರಾಯರ ದರ್ಶನಕ್ಕೆಂದು ಮಂತ್ರಾಲಯಕ್ಕೆ ಹೊರಟಿದ್ದು ನಿಜನಾ....? ನಾಯಿ ರಕ್ಷಣೆಗಾಗಿ ಆಕ್ಸಿಡೆಂಟ್ ನಡೆದೋಯ್ತೆನ್ನುವುದೆಲ್ಲಾ ಕಟ್ಟುಕಥೆನಾ..?! ಪೊಲೀಸ್ರು ಆಡಿದ್ದೆಲ್ಲಾ ನಾಟಕನಾ..?
“ಅಪ್ಪ” ಜಗ್ಗೇಶ್  ಮಾನಕ್ಕೆ ಎಳ್ಳುನೀರು ಬಿಟ್ಟ  “ಮಗ” ಯತಿ..!? ರಾಯರ ದರ್ಶನಕ್ಕೆಂದು ಮಂತ್ರಾಲಯಕ್ಕೆ ಹೊರಟಿದ್ದು ನಿಜನಾ….? ನಾಯಿ ರಕ್ಷಣೆಗಾಗಿ ಆಕ್ಸಿಡೆಂಟ್ ನಡೆದೋಯ್ತೆನ್ನುವುದೆಲ್ಲಾ ಕಟ್ಟುಕಥೆನಾ..?! ಪೊಲೀಸ್ರು ಆಡಿದ್ದೆಲ್ಲಾ ನಾಟಕನಾ..?
ಬೆಂಗಳೂರು: ಇದನ್ನಲ್ವೇ ದುರಂಹಕಾರದ ಪರಮಾವಧಿ ಎನ್ನೋದು…ಮೈ ಬಗ್ಗಿಸಿ ದುಡಿಯಲಿಕ್ಕಾಗದೆ, ಅಪ್ಪ ಮಾಡಿಟ್ಟ ಅಸ್ತಿ ಕರಗಿ ಸೊಕ್ಕಂತನೇ ಹುಟ್ಟಿದ ಮಹಾ ಸೋಂಬೇರಿ,ಪರಮ ಅಹಂಕಾರಿಯಂತಿದ್ದಾನೆ ನವರಸ ನಾಯಕ ಜಗ್ಗೇಶ್ ಕಿರಿಯ ಪುತ್ರ ಶಿರೋಮಣಿ ಯತಿರಾಜ್. ಮಾತೆತ್ತಿದ್ರೆ ತನ್ನನ್ನು ರಾಯರಭಕ್ತ ಎಂದು ವಿಶ್ಲೇಷಿಸಿಕೊಳ್ಳುವ ಅಪ್ಪನ ಮಾನ-ಘನತೆಯನ್ನು ಮಗ ಮಣ್ಣುಪಾಲು ಮಾಡಿರೋದು ದುರಾದೃಷ್ಟಕರ. ಕೇವಲ ಚಿತ್ರರಂಗದಲ್ಲಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲೂ  ಜಗ್ಗೇಶ್ ಮಗ ಯತಿರಾಜ್ ಬಗ್ಗೆ ಸಾಕಷ್ಟು…
Tumblr media
View On WordPress
0 notes